Monday, May 19, 2025
Google search engine
Homeರಾಜ್ಯದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್...

ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಗೆ ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್ ಆಯ್ಕೆ..!

ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಗೆ ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್ ಆಯ್ಕೆ,ಶಿವಮೊಗ್ಗ : ಮಾನವ ಹಕ್ಕುಗಳ ಕುರಿತಾಗಿ ಪ್ರತಿಪಾದಿಸುವುದು, ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ರಿತ್ಯಾ ದನಿಯಾಗುವುದು, ವಿವಿಧ ಹಂತದ ಕಾರ್ಯಾಗಾರಗಳ ಹಮ್ಮಿಕೊಂಡು ಮನುಷ್ಯ ಬದುಕಿನ ಮೌಲ್ಯಗಳನ್ನು ಜಾಗೃತಿಗೊಳಿಸಿ ಅರಿವು ಮೂಡಿಸುವ ಕಾನೂನಾತ್ಮಕವಾದ ಹೆಜ್ಜೆಯ ಸದುದ್ದೇಶದಿಂದ ಕಟ್ಟಿದ ಸಂಸ್ಥೆ “ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ” ಗೆ ನೂತನ ಕಾರ್ಯಕಾರಿ ಮಂಡಳಿ ನೇಮಕ ಮಾಡಲಾಗಿದೆ,

ರಾಜ್ಯಾಧ್ಯಕ್ಷರಾಗಿ ಗಾರಾ.ಶ್ರೀನಿವಾಸ್, ಉಪಾಧ್ಯಕ್ಷರುಗಳಾಗಿ ಶಶಿ.ಕೆಎಸ್. ಎಲ್‌.ಕೆ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್. ಎನ್.ವಿ, ಖಜಾಂಚಿಯಾಗಿ ಮಹೇಂದ್ರ.ಆರ್, ನಿರ್ದೇಶಕರುಗಳಾಗಿ ಗೋಪಾಲಕೃಷ್ಣ. ಜಿ.ಎನ್, ಚಿರಂಜೀವಿ ಬಾಬು, ರುದ್ರೇಶ್ ಯಾದವ್, ಸಿಬ್ಗತ್ ಉಲ್ಲಾ ಎನ್.ಎಂ, ಕಿರಣ್ ಕುಮಾರ್ ಹೆಚ್.ಎಸ್, ದಯಾನಂದ್ ಎಸ್.ವಿ, ಅನಿಲ್ ಕುಮಾರ್ ಹೆಚ್.ಎಲ್, ಇಮ್ರಾನ್.ಎಂ, ಲೋಕೇಶ್ ಫೈಲ್ವಾನ್, ಭರತ್ ಗುತ್ತಿ ರವರುಗಳನ್ನು ಆಯ್ಕೆ ಮಾಡಿ ಸಂಸ್ಥೆಯ ಜವಾಬ್ದಾರಿಗಳನ್ನು ಸಕ್ರಿಯವಾಗಿ ನಿರ್ವಹಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ತಿಳಿಸಿದೆ.

ಕಾನೂನು ಸಲಹೆಗಾರರಾಗಿ ವಕೀಲರಾದ ಗೀತಾ ಮಾನೆ ಅವರನ್ನು ನೇಮಕ ಮಾಡಿರುವುದು ಸಂಘಟನೆಯ ಬಲವರ್ಧನೆಗೆ ಮುನ್ನುಡಿಯಾಗಿದೆ ‌ಎಂದು ಸಂಸ್ಥೆ ತಿಳಿಸಿದೆ.

RELATED ARTICLES
- Advertisment -
Google search engine

Most Popular

Latest news
ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಗೆ ನೂತನ ಪದಾಧಿಕಾರಿಗಳ ನೇಮಕ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಗೆ ರಾಜ... ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಸಾಗರದ ಹುಸೇನ್ ವಿರುದ್ಧ ಎಫ್ಐಆರ್..! ಇತರರಿಗೂ ಎಚ್ಚರಿಕೆಯ ಸಂದೇಶ ರವಾನಿ... ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಗೌರವ ಸಂಭಾವನೆಯಲ್ಲಿ ಹೆಚ್ಚಳ..! Big breaking news: ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಸಾಗರದಲ್ಲಿ ವ್ಯಕ್ತಿಯ ಬಂಧನ..! Big news: ವಕ್ಫ್ ಕಾಯ್ದೆ ವಿಚಾರಣೆ ಮತ್ತೆ ಮುಂದೂಡಿಕೆ..!ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ನೀಡಿದ ಭರವಸೆಗಳೇನು..? ಪೊಲೀಸ್ ಸಬ್ ಇನ್ಸ್ಪೆಕ್ಟರ್ ತರಬೇತಿಗಾಗಿ ಅರ್ಜಿ ಆಹ್ವಾನ..! ತೀರ್ಥಹಳ್ಳಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಕುಮಾರಿ ದೀಕ್ಷಾಗೆ ಮಾಮ್ಕೋಸ್ ವತಿಯಿಂದ ಪ್ರೋ... ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರ‌ ಗಂಗಾವತಿ ಗೆ ಬೈ ಎಲೆಕ್ಷನ್..! ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?!