Tuesday, April 29, 2025
Google search engine
Homeರಾಜ್ಯರೈಲ್ವೆ ಹಳಿ ತಾಂತ್ರಿಕ ಪರಿಶೀಲನೆ -ವಾಹನ ಸವಾರರು ಬದಲಿ ಮಾರ್ಗ ಬಳಸುವಂತೆ ರೈಲ್ವೆ ಇಲಾಖೆ ಮನವಿ..!!!

ರೈಲ್ವೆ ಹಳಿ ತಾಂತ್ರಿಕ ಪರಿಶೀಲನೆ -ವಾಹನ ಸವಾರರು ಬದಲಿ ಮಾರ್ಗ ಬಳಸುವಂತೆ ರೈಲ್ವೆ ಇಲಾಖೆ ಮನವಿ..!!!

ಶಿವಮೊಗ್ಗ :- ರೈಲ್ವೆ ಗೇಟ್ ಸಂಖ್ಯೆ 49 ರಲ್ಲಿ(ಸವಳಂಗ ರಸ್ತೆ ,ಉಷಾ ನರ್ಸಿಂಗ್ ಹೋಂ ಹತ್ತಿರದ ರೈಲ್ವೆ ಗೇಟ್)ತಾಂತ್ರಿಕವಾಗಿ ಪರಿಶೀಲನೆ ಮಾಡಲು ದಿನಾಂಕ 11-11-22ರ ಬೆಳಿಗ್ಗೆ 7:೦೦ಗಂಟೆಯಿಂದ 12-11-22ರ ಬೆಳಿಗ್ಗೆ 7:೦೦ ಗಂಟೆಯವರೆಗೆ ಗೇಟನ್ನು ಮುಚುವುದರಿಂದ ತಾತ್ಕಾಲಿಕ ಪರ್ಯಾಯ ಮಾರ್ಗ

ಭಾರಿ ವಾಹನ ಗಳು ::
ಶಿವಮೊಗ್ಗದಿಂದ ಸವಳಂಗ ಕಡೆಗೆ ಹೋಗುವ ಭಾರೀ ವಾಹನಗಳು :- ಶಿವಮೊಗ್ಗ ಬಸ್ ಸ್ಟಾಂಡ್-ಆಲ್ಕೋಳ ಸರ್ಕಲ್-ಆಯಾನೂರು-ಹಾರನಹಳ್ಳಿ – ಸವಳಂಗ ಮೂಲಕ ಪ್ರತಿ ಕ್ರಮವಾಗಿ ಸಂಚಾರಿಸಬಹುದಾಗಿರುತ್ತದೆ.

ಸವಳಂಗ ಕಡೆಯಿಂದ ಶಿವಮೊಗ್ಗ ನಗರಕ್ಕೆ ,,ಬರುವ ಶಾಲ ಕಾಲೇಜು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳು ನವುಲೆ ಗಣಪತಿ ದೇವಸ್ಥಾನ ಹತ್ತಿರ ಎಡಕ್ಕೆ ತಿರುಗಿ ತ್ರಿಮೂರ್ತಿ ನಗರ ರಾಗಿಗುಡ್ಡ ಚಾನಲ್ ಹತ್ತಿರ ಬಲಕ್ಕೆ ತಿರುಗಿ ಚಾನಲ್ ಏರಿ ಮೇಲೆ ಮಲ್ಲಿಕಾರ್ಜುನ ನಗರ ನೆಕ್ಸಾ ಶೋರೂಂ ಹತ್ತಿರ ಬಲಕ್ಕೆ ತಿರುಗಿ ಹೊನ್ನಳ್ಳಿ ರಸ್ತೆ ಸಂಗೋಳ್ಳಿರಾಯಣ್ಣ ಸರ್ಕಲ್ ಬಲಕ್ಕೆ ಕೆ. ಇ. ಬಿ ಸರ್ಕಲ್ ಮೂಲಕ ವಾಹನಗಳು
ಸಂಚಾರಿಸಬಹುದು.

ಶಿವಮೊಗ್ಗ ದಿಂದ ಸವಳಂಗ ಕಡೆಗೆ ಶಾಲಾ ಕಾಲೇಜು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳು ಶಿವಮೊಗ್ಗ ಬಸ್ ಸ್ಟಾಂಡ್, ಸಾಗರ ರಸ್ತೆ -ಆಲ್ಕೋಳ -ವಿನೋಬನಗರ ಪೋಲಿಸ್ ಚೌಕಿ -ರಾಜಕುಮಾರ್ ಸರ್ಕಲ್ (ಮೇದಾರ ಕೇರಿ) ಬೋಮ್ಮನಕಟ್ಟೆ ರೈಲ್ವೆ ಗೆೇಟ್- ಬಸವನಗಂಗೂರು -ಹುಣಸೋಡು ಅಬ್ಬಲಗೆರೆ -ಎಡಕ್ಕೆ ತಿರುಗಿ ಸವಳಂಗ ರಸ್ತೆ ಮುಖಾಂತರ ವಾಹನಗಳು
ಸಂಚಾರಿಸಬಹುದು.

ಓಂಕಾರ ಎಸ್. ವಿ. ತಾಳಗುಪ್ಪ….

RELATED ARTICLES

2 COMMENTS

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ... Big news: ಹಾಡೋನಹಳ್ಳಿ ಅಕ್ರಮ ಮರಳು ದಂಧೆಯ ಮೇಲೆ ಎ ಸಿ ಸತ್ಯನಾರಾಯಣ ನೇತೃತ್ವದಲ್ಲಿ ಭರ್ಜರಿ ದಾಳಿ..! ಸಿಕ್ಕ ವಾಹನಗಳು...