Home ಶಿವಮೊಗ್ಗಆರೋಗ್ಯಕಸದಿಂದ ತುಂಬಿ ಹೋಗಿರುವ ಚಾನಲ್..!

ಕಸದಿಂದ ತುಂಬಿ ಹೋಗಿರುವ ಚಾನಲ್..!

by EDITOR NEWS WARRIORS
ಶಿವಮೊಗ್ಗ: ನಗರದ ರಾಗಿಗುಡ್ಡ ಶಾಂತಿನಗರ ಚಾನಲ್ ನ‌‌  ಹರಿವ ನೀರು ಬಂದಾಗಿದೆ ನೀರು ನಿಂತಲ್ಲೇ ನಿಂತಿರುವುದರಿಂದ ಕಾಯಿಲೆಗಳು ಶುರುವಾಗುವ ಸಂಭವ ಅಧಿಕವಾಗಿದೆ.
ನಿಯಮಿತವಾಗಿ ಚಾನಲ್ ಅನ್ನು ಸ್ವಚ್ಛ ಮಾಡಿಸದ ಪರಿಣಾಮ ಅತಿಯಾದ ಮಳೆಗೆ ಹಾಗೂ ಬುದ್ಧಿ ಇಲ್ಲದ ಕೆಲವು ಜನರು ಮನೆ ಬಾಗಿಲಿಗೆ ಕಸ ಸಂಗ್ರಹಿಸುವ ಮಹಾನಗರ ಪಾಲಿಕೆಯ  ವಾಹನ ಬಂದರೂ ಕೂಡ ಕಸವನ್ನು ಚಾನೆಲ್ ಗೆ ಹಾಕುತ್ತಿರುವ ಪರಿಣಾಮ ಚಾನೆಲ್ ಗೆ ಈ ಪರಿಸ್ಥಿತಿ ಬಂದಿದೆ.

ಈ ಭಾಗದಲ್ಲಿ ವಾಸಿಸುತ್ತಿರುವ ಕೆಲವು ಜನರು ಹಾಗೂ  ಸಾಕಷ್ಟು ಜನ ರೈತರು , ಪ್ರಾಣಿಗಳು ಈ ಚಾನಲ್ ನ‌ ನೀರನ್ನು ನಿತ್ಯ  ಬಳಸುತ್ತಿದ್ದು ಇದು ಈಗ ಕಲುಷಿತವಾಗಿ‌ ಕಸದಿಂದ ತುಂಬಿಹೋಗಿರುವುದರಿಂದ ನೀರು ಹರಿಯುವುದೇ ಕಷ್ಟಕರವಾಗಿದೆ. ಕಾಯಿಲೆ ಉಂಟಾಗುವ ಸಂಭವ ಅಧಿಕವಾಗಿದೆ.

ತುರ್ತಾಗಿ ಪಾಲಿಕೆಯವರು ಕಸವನ್ನು ತೆಗೆಸಿ ಚಾನಲ್ ಅನ್ನು ಸ್ವಚ್ಛಗೊಳಿಸಿ ಚಾನೆಲ್ ನಲ್ಲಿ ತುಂಬಿಕೊಂಡಿರುವ ಗಿಡಗಂಟೆಗಳನ್ನು ಕಡಿಸಿ ಸ್ವಚ್ಛಗೊಳಿಸಿದರೆ ಇದನ್ನೇ ನಂಬಿಕೊಂಡಿರುವ ಜನರಿಗೆ ಉಪಕಾರವಾದಿತು.
ರಘುರಾಜ್ ಹೆಚ್‌ ಕೆ..9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!