Monday, May 12, 2025
Google search engine
Homeರಾಜ್ಯವಯೋ ನಿವೃತ್ತಿ ಹೊಂದಲಿರುವ ಮೇಗರವಳ್ಳಿ ಬಾಲಕಿಯರ ವಸತಿ ನಿಲಯದ, ನಿಲಯಪಾಲಕರಾದ ಜಯಪ್ಪ ಅವರಿಗೆ,ಮೇಗರವಳ್ಳಿಯ ಲಲಿತಮ್ಮ...

ವಯೋ ನಿವೃತ್ತಿ ಹೊಂದಲಿರುವ ಮೇಗರವಳ್ಳಿ ಬಾಲಕಿಯರ ವಸತಿ ನಿಲಯದ, ನಿಲಯಪಾಲಕರಾದ ಜಯಪ್ಪ ಅವರಿಗೆ,ಮೇಗರವಳ್ಳಿಯ ಲಲಿತಮ್ಮ ಚಾರಿಟಬಲ್ ಟ್ರಸ್ಟ್, ಮತ್ತು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ವತಿಯಿಂದ ಸನ್ಮಾನ ಮಾಡಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಕೆ..!!

ನಾಳೆ ವಯೋ ನಿವೃತ್ತಿ ಹೊಂದಲಿರುವ ಮೇಗರವಳ್ಳಿ ಬಾಲಕಿಯರ ವಸತಿ ನಿಲಯದ, ನಿಲಯಪಾಲಕರಾದ ಜಯಪ್ಪ ಅವರಿಗೆ,ಮೇಗರವಳ್ಳಿಯ ಲಲಿತಮ್ಮ ಚಾರಿಟಬಲ್ ಟ್ರಸ್ಟ್, ಮತ್ತು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ವತಿಯಿಂದ ಸನ್ಮಾನ ಮಾಡಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ಪಟೇಲ್ ವೆಂಕಟೇಶ್ ಹೆಗಡೆ,ಮಾತಾನಾಡಿ, ಜಯಪ್ಪ ಅವರ ಸೇವಾ ನಿಷ್ಠೆ, ಸೇವಾ ಬದ್ದತೆ ಮತ್ತು ಜವಾಬ್ದಾರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು,

ಈ ಸಮಯದಲ್ಲಿ ಅಡುಗೆ ಸಿಬ್ಬಂದಿಯವರು,ಹಿತೈಷಿಗಳು ಮಕ್ಕಳು, ಪೋಷಕರು, ಸದರಿಯವರಿಗೆ ಸನ್ಮಾನಿಸಿದರು, ಮಕ್ಕಳು ಅನಿಸಿಕೆ, ಅಭಿಪ್ರಾಯ ತಿಳಿಸಿದರು,


ಈ ಸಮಯದಲ್ಲಿ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಶಿಕ್ಷಕರಾದ ವೀರೇಶ್ ಟಿ, ಶೌಕತ್ ಆಲಿ, ಲಲಿತಮ್ಮ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕರಾದ ವಿಜೇತ್ ಶೆಟ್ಟಿ ಮೇಗರವಳ್ಳಿ, ಮಂಜುನಾಥ್ ಕಾಮತ್ ಪ್ರದೀಪ್, ನಂಜೇಶ್ ಹಾಜರಿದ್ದರು..‌‌

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Latest news
ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರ‌ ಗಂಗಾವತಿ ಗೆ ಬೈ ಎಲೆಕ್ಷನ್..! ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..!