3
ಶಿವಮೊಗ್ಗದ ಹೊರವಲಯದ ರಾಮಿನಕೊಪ್ಪದಲ್ಲಿ ಮರ್ಡರ್ ಕೇಸ್ ನ ಕುಳ್ಳಿ ಕಿರಣ ಎನ್ನುವ 33 ವರ್ಷದ ವ್ಯಕ್ತಿಯನ್ನು ಆತನ ಜೊತೆಯೇ ಗುರುತಿಸಿಕೊಂಡಿದ್ದ ಉಮೇಶ್ ಮತ್ತು ಹುಡುಗರು ಸೇರಿ ಹಲ್ಲೇ ನಡೆಸಿದ್ದಾರೆ. ತೀವ್ರ ಹಲ್ಲೆಗೊಳಗಾದ ಕುಳ್ಳಿಕಿರಣ ಮೃತಪಟ್ಟಿದ್ದು ಮೆಗನ್ ಆಸ್ಪತ್ರೆಗೆ ಕುಳ್ಳಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ.


