Wednesday, April 30, 2025
Google search engine
Homeರಾಜ್ಯಕನ್ನಡಪರ ಪ್ರಶ್ನೆ ಕೇಳಿದ್ದಕ್ಕೆ ಟಿವಿ9 ಕ್ಯಾಮರಾಮೆನ್ ಮೇಲೆ ಕತ್ತಿವರಸೆ..!

ಕನ್ನಡಪರ ಪ್ರಶ್ನೆ ಕೇಳಿದ್ದಕ್ಕೆ ಟಿವಿ9 ಕ್ಯಾಮರಾಮೆನ್ ಮೇಲೆ ಕತ್ತಿವರಸೆ..!

ಟಿವಿ9 ವರದಿಗಾರರು ಸಚಿವ ಈಶ್ವರಪ್ಪನವರಿಗೆ ಕನ್ನಡಪರ ಸಂಘಟನೆಗಳ ಬಂದ್ ಗೆ ನಿಮ್ಮ ಬೆಂಬಲ ಇರುತ್ತದೆಯಾ? ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದರು.

ಈ ಸಮಯದಲ್ಲಿ ಮದ್ಯ ನುಗ್ಗಿದ ಸಚಿವ ಉಮೇಶ್ ಕತ್ತಿ ವಾಹಿನಿಯ ಕ್ಯಾಮೆರಾಮೆನ್ ಮೇಲೆ ಮುಗಿಬಿದ್ದು ಹೊಡೆಯಲು ಮುಂದಾದರು ಈ ಸಮಯದಲ್ಲಿ ಸಚಿವ ಈಶ್ವರಪ್ಪನವರು ಉಮೇಶ್ ಕತ್ತಿಯನ್ನು ಸಮಾಧಾನಪಡಿಸಿ ವಾಹಿನಿ ಕ್ಯಾಮೆರಾಮೆನ್ ಗೆ ಕ್ಷಮಾಪಣೆ ಕೇಳಿದರು.

ಕನ್ನಡ ವಿರೋಧಿ ನ ಸಚಿವ ಕತ್ತಿ?

ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಪರ ಸಚಿವ ಕತ್ತಿ ನಿಂತಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಏಕೆಂದರೆ ಕನ್ನಡ ಎಂದಾಕ್ಷಣ ಇವರ ಮೈ ಉರಿಯುವುದು ಏಕೆ?

ಹಿಂದೆ ಕರ್ನಾಟಕವನ್ನು ಇಬ್ಭಾಗ ಮಾಡಬೇಕೆಂದು ಪ್ರಬಲವಾಗಿ ಧ್ವನಿಯೆತ್ತಿದ್ದು ಇದೇ ಕತ್ತಿ. ಈಗ ಇದೆ ಎಂಇಎಸ್ ಪುಂಡರು ಮಾಡಿದ ಪುಂಡಾಟಿಕೆ ಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರ ಎನ್ನುವ ಅನುಮಾನ ಮೂಡುತ್ತಿದೆ. ಕರ್ತವ್ಯದಲ್ಲಿರುವ ಮಾಧ್ಯಮದ ಕ್ಯಾಮರಾಮೆನ್ ಮೇಲೆ ಕೈ ಮಾಡಲು ಮುಂದಾಗಿರುವುದು ಎಷ್ಟು ಸರಿ? ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಉಮೇಶ್ ಕತ್ತಿಗೆ ಏನು ಕೆಲಸ? ಮುಖ್ಯಮಂತ್ರಿಗಳೇ ಉತ್ತರಿಸಬೇಕು…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...