Thursday, May 1, 2025
Google search engine
Homeರಾಜ್ಯನಾವು ಯಾವುದೇ ಸಾಧನೆ ಮಾಡಬೇಕಾದರೆ ಛಲವೊಂದಿದ್ದರೆ ಮುಂದೆ ಬರಲು ಸಾಧ್ಯ..!!

ನಾವು ಯಾವುದೇ ಸಾಧನೆ ಮಾಡಬೇಕಾದರೆ ಛಲವೊಂದಿದ್ದರೆ ಮುಂದೆ ಬರಲು ಸಾಧ್ಯ..!!

ರಾಣೇಬೆನ್ನೂರು: ನಗರದ ವೀರ ಮದಕರಿ
ನಾಯಕ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಾದ
ಬಡ ಕರಿಯಪ್ಪನವರು ಪುಸ್ತಕ ಕುರಿತು ಇವತ್ತಿನ ಯುಗದಲ್ಲಿ ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಳವಾಗುದು ರಾಣೇಬೆನ್ನೂರಿನ ಶೃಂಗಾರ
ಕಾವ್ಯ ಪ್ರಕಾಶನ ಸಂಸ್ಥೆಯ ಅಧ್ಯಕ್ಷರಾದ
ಡಾll ಬಸವರಾಜ ಎಸ್. ಬಾಗೇವಾಡಿಮಠರವರು
ಕವಿ ಸಾಹಿತಿ ಇವರು ಒಂದು ಕೂಲಿ ಕೆಲಸದ
ಜೊತೆಗೆ ಸಮಾಜ ಸೇವಕರು, ಪುಸ್ತಕ ಪ್ರೇಮಿ,
ನಾಡಿನಾದ್ಯಂತ ಸಂಚರಿಸಿ ಹಳೆಯ ಪುಸ್ತಕಗಳನ್ನು ಸಂಗ್ರಹ ಮಾಡಿ ಪುಸ್ತಕ ಜೋಳಿಗೆ ಬಂದ
ಪುಸ್ತಕಗಳನ್ನು ಬಡ ಮಕ್ಕಳಿಗೆ ಓದಲು
ಕೊಟ್ಟಿರುತ್ತಾರೆ.
ಇವರ ಮಾಡಿದ ಸಾಧನೆ ಗುರ್ತಿಸಿ ಅನೇಕ ಸಂಘಟನೆಗಳು ಪ್ರಶಸ್ತಿ
ಕೊಟ್ಟು ಗೌರವಿಸಿದ್ದಾರೆ. ಮೂರ್ತಿ ಚಿಕ್ಕದಾದರೂ ಮಾಡುವ ಸೇವೆ ನಾಡಿಗೆ ಆಪ್ಪಾರ ವಾದ್ದದೇಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

.
ಮಾ. 16 ರಂದು ವೀರ ಮದಕರಿ ನಾಯಕ
ಶಾಲೆಗೆ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ
ಅಧ್ಯಕ್ಷರಾದ ಬಸವರಾಜ ಬಾಗೇವಾಡಿಮಠರವರು
51 ಪುಸ್ತಕಗಳನ್ನು ದಾನವಾಗಿ ಕೊಟ್ಟಿರುತ್ತಾರೆಂದು ರಮೇಶ ಬಡ ಕರಿಯಪ್ಪನವರು ಹೇಳಿದ್ದಾರೆ.
ಆನಂತರ ನಾವು ಯಾವುದೇ ಕೆಲಸವನ್ನು
ಮಾಡಲಿ ಸಾಧಾನೆ ಮಾಡಬೇಕಾದರೆ
ಛಲವೊಂದಿದ್ದರೆ ಸಾಕು ನಾವು ಯಾವುದೇ
ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ ಇನ್ನೂ ಬಾಗೇವಾಡಿಮಠರವರು ನಾಡಿನಾದ್ಯಂತ
ಸಂಚರಿಸಿ ಪುಸ್ತಕ ಜೋಳಿಗೆ ಪುಸ್ತಕಗಳನ್ನು
ಸಂಗ್ರಹ ಮಾಡಿ ಬಡ ಮಕ್ಕಳಿಗೆ ಓದಲು
ಅನುಕೂಲ ಮಾಡಿ ಕೊಟ್ಟಿರುತ್ತಾರೆ ಎಂದು ಮಾತನಾಡಿದರು.


ಈ ಕಾರ್ಯಕ್ರಮದಲ್ಲಿ ರಮೇಶ ಬಡ
ಕರಿಯಪ್ಪನವರು, ಕೆ. ಎಸ್. ನಾಗರಾಜ,
ನಗರ ವಾಣಿ ಪತ್ರಿಕೆ ಕುಸಗೂರ,
ಇನ್ನೂ ಮುಂತಾದವರು ಉಪಸ್ಥಿತರಿದ್ದರು..

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ;9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...