Wednesday, April 30, 2025
Google search engine
Homeಶಿವಮೊಗ್ಗಶಿವಮೊಗ್ಗ ಸಿಟಿ ಕ್ಲಬ್ ನಲ್ಲಿ ನಿಯಮ ಮೀರಿ ಪಾರ್ಟಿ ನಡೆಸಿರುವ ಬಳ್ಳಕೆರೆ ಸಂತೋಷ್ ವಿರುದ್ಧ ...

ಶಿವಮೊಗ್ಗ ಸಿಟಿ ಕ್ಲಬ್ ನಲ್ಲಿ ನಿಯಮ ಮೀರಿ ಪಾರ್ಟಿ ನಡೆಸಿರುವ ಬಳ್ಳಕೆರೆ ಸಂತೋಷ್ ವಿರುದ್ಧ ಕ್ರಮಕ್ಕೆ ಆಗ್ರಹ..!! ಹಾಗಾದರೆ ಸಿಟಿ ಕ್ಲಬ್ ನಲ್ಲಿ ನಡೆದಿರುವುದೇನು? ಎಲ್ಲವನ್ನೂ ನೋಡುತ್ತಾ ಮೂಕ ಪ್ರೇಕ್ಷಕರಾದ ಕಾರ್ಯದರ್ಶಿಗಳು ಕ್ರಮಕ್ಕೆ ಮುಂದಾಗುತ್ತಾರಾ?

ಶಿವಮೊಗ್ಗ: ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಶಿವಮೊಗ್ಗ ಸಿಟಿ ಕ್ಲಬ್ ನಲ್ಲಿ ಕ್ಲಬ್ ನ ಸದಸ್ಯರಾದ ಬಳ್ಳಕೆರೆ ಸಂತೋಷ್ ಅವರು ನಿಯಮ ಮೀರಿ ಪಾರ್ಟಿ ನಡೆಸಿದ್ದು.

ಈಗ ವಿವಾದಕ್ಕೆ ಈಡಾಗಿದೆ ಇದೇ ತಿಂಗಳ ಏಪ್ರಿಲ್ 3ರ ರಾತ್ರಿ ಬಳ್ಳಕೆರೆ ಸಂತೋಷ ರವರು ತಮ್ಮ ನೇತೃತ್ವದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರೊಂದಿಗೆ ನಿಯಮ ಮೀರಿ ಪಾರ್ಟಿ ಮಾಡಿದ್ದಾರೆ.

ಕ್ಲಬ್ನ ನ ನಿಯಮಗಳನ್ನು ಗಾಳಿಗೆ ತೂರಲಾಗಿದೆ:

ಸಾಮಾನ್ಯವಾಗಿ ಕ್ಲಬ್ನ ‌‌ನ ನಿಯಮಗಳ ಪ್ರಕಾರ, ಅತಿಥಿಗಳು ರಾತ್ರಿ 9:30 ಒಳಗೆ ಬರಬೇಕು. ಹೊರಗಿನಿಂದ ತಿನಿಸುಗಳನ್ನು ತರುವಂತಿಲ್ಲ . ಆದರೆ ಇಲ್ಲಿ ಅತಿಥಿಗಳು ರಾತ್ರಿ 10:30 ರ ನಂತರ ಬಂದಿದ್ದಾರೆ.ಹಾಗೇ ಪಾರ್ಟಿ ಮಾಡಬೇಕೆಂದರೆ ಪಾರ್ಟಿ ಹಾಲ್ ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡಿರಬೇಕು. ಇದ್ಯಾವುದನ್ನು ಇಲ್ಲಿ ಪಾಲಿಸಿಲ್ಲ.

ಬಳ್ಳಕೆರೆ ಸಂತೋಷ್ ಪಾರ್ಟಿಯಿಂದ ಕ್ಲಬ್ನ ನ ಉಳಿದ ಸದಸ್ಯರಿಗೆ ಬೇಸರತಂದಿದೆ:

ಅಂದು ನಡೆದ ಪಾರ್ಟಿಯಿಂದ ಉಳಿದ ಕ್ಲಬ್ನ ಅನೇಕ ಸದಸ್ಯರಿಗೆ ತೊಂದರೆಯಾಗಿದ್ದು. ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬಳ್ಳಕೆರೆ ಸಂತೋಷ್, ಸುದರ್ಶನ್, ನಾಗರಾಜ್ ವಿರುದ್ಧ ಕ್ರಮಕ್ಕೆ ಕ್ಲಬ್ನ ಸದಸ್ಯರಾದ ಅವಿನಾಶ್ ಗೌಡ ಆಗ್ರಹ:

ಕ್ಲಬ್ಬಿನ ಸದಸ್ಯರಾದ ಅವಿನಾಶ್ ಗೌಡ ಅವರು ಕಾರ್ಯದರ್ಶಿಯವರಿಗೆ ಮನವಿ ನೀಡಿದ್ದು. ನಿಯಮಗಳನ್ನು ಗಾಳಿಗೆ ತೂರಿ ವಿರುದ್ಧವಾಗಿ ವರ್ತಿಸಿ ಪಾರ್ಟಿ ನಡೆಸಿರುವ ಕ್ಲಬ್ನ ಸದಸ್ಯರಾದ ಬಳ್ಳಕೆರೆ ಸಂತೋಷ್ ವಿರುದ್ಧ, ಇದಕ್ಕೆ ಸಹಕಾರ ನೀಡಿದ ಕ್ಲಬ್ಬಿನ ಕ್ಯಾಂಟೀನ್ ನಡೆಸುತ್ತಿರುವ ಸುದರ್ಶನ್ ವಿರುದ್ಧ, ಹಾಗೂ ಇದಕ್ಕೆ ಅವಕಾಶ ನೀಡಿದ ಸೆಕ್ಯೂರಿಟಿ ನಾಗರಾಜ್ ವಿರುದ್ಧ ನೋಟಿಸ್ ನೀಡಿ ಕ್ಲಬ್ನ ಮಹಾ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಯದರ್ಶಿ ಗಳಲ್ಲಿ ಒತ್ತಾಯಿಸಿದ್ದಾರೆ.

ಕ್ರಮ ತೆಗೆದುಕೊಳ್ಳುತ್ತಾರಾ ಕಾರ್ಯದರ್ಶಿಗಳು?

ಕ್ಲಬ್ನ ನ ನಿಯಮ ಮೀರಿ ವರ್ತನೆ ಮಾಡಿರುವವರ ವಿರುದ್ಧ ಕಾರ್ಯದರ್ಶಿಗಳು ನಿರ್ಧಾಕ್ಷಿಣ್ಯವಾಗಿ, ಯಾರ ಮುಲಾಜಿಗೂ ಒಳಗೊಳ್ಳದೆ, ಕ್ರಮ ಕೈಗೊಳ್ಳುತ್ತಾರಾ? ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇತರ ಸದಸ್ಯರು ಕೂಡ ಇತರದ ವರ್ತನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಇತರ ಸದಸ್ಯರ ಮನವಿ…..

ರಘುರಾಜ್ ಹೆಚ್, ಕೆ…9449553305…

#####################################ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...