Home ರಾಜ್ಯರಾಣೆಬೆನ್ನೂರು ಪೊಲೀಸರ ಮಹತ್ವದ ಕಾರ್ಯಾಚರಣೆ..! ಮನೆಗಳನ್ನು ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರ ಬಂಧನ..!!

ರಾಣೆಬೆನ್ನೂರು ಪೊಲೀಸರ ಮಹತ್ವದ ಕಾರ್ಯಾಚರಣೆ..! ಮನೆಗಳನ್ನು ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರ ಬಂಧನ..!!

by EDITOR NEWS WARRIORS
1 comment


ರಾಣೆಬೆನ್ನೂರು : ತಾಲೂಕಿನ ಮಾಗೋಡ ರಸ್ತೆಯ ನಂದಿ ಲೇಔಟ್ ಹತ್ತಿರ ಸುಮಾರು ಏಳು ಜನ ದರೋಡೆಕೋರರ ತಂಡವು ದಿನಾಂಕ 10.07.2022ರಂದು ರಾತ್ರಿ 8:30 ರಿಂದ 9 ಗಂಟೆಗೆ ರಾಣೆಬೆನ್ನೂರು ಪಿಬಿ ರಸ್ತೆಯ ಶ್ರೀ ನಂದಿ ಲೇಹೌಟ್ ಹತ್ತಿರ ಮನೆಗೆ ನುಗ್ಗಿ ಮಾರಕಸ್ತ್ರಗಳಿಂದ ಮನೆಯಲ್ಲಿದ್ದ ಕುಟುಂಬದವರೆಲ್ಲರನ್ನು ಬೆದರಿಸಿ ಚಾಕು ತೋರಿಸಿ ಕೈಕಾಲು ಕಟ್ಟಿ ಅವರಿಂದ ಬೆಲೆಬಾಳುವ ಬಂಗಾರದ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದು.

ಕೂಡಲೇ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸರಿಗೆ ಹಾವೇರಿ, ಉಪ ಪೊಲೀಸ್ ಅಧೀಕ್ಷಕರು ರಾಣೆಬೆನ್ನೂರು ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕುಮಾರ ಪಟ್ಟಣ ವೃತ್ತದ ಸಿಪಿಐ ಶ್ರೀಮತಿ ಭಾಗ್ಯವತಿ ಬಂತಿ ರವರು ತನಿಖೆ ಕೈಗೊಂಡು ಹಲಗೇರಿ ಠಾಣೆಯ ಪಿಎಸ್ಐ ಶ್ರೀ ಮೇಘರಾಜ್ ಎಂ ವಿ, ಮತ್ತು ಪಿಎಸ್ಐ ಶ್ರೀ ಕೆ, ಸಿ, ಕೋಮಲಾಚಾರ್ ರವರು ಹಾಗೂ ಸಿಬ್ಬಂದಿ ಜನರಾದ ಕೃಷ್ಣ ಎಂ ಆರ್ ವಿ ಎಚ್ ಕೊಪ್ಪದ್ ಎಂ ಎಚ್ ಬಣಕಾರ್ ಎಂ ಎನ್ ಗೊಣೇರ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಮಾರುತಿ ಹಾಲಬಾವಿ ಹಾಗೂ ಇತರೆ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಮಹಾರಾಷ್ಟ್ರ ಮೂಲದ ಎರಡು ಜನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೂ 4-5 ಜನ ಆರೋಪಿತರ ಹುಡುಕಾಟದಲ್ಲಿ ಕಾರ್ಯ ಪ್ರವೃತ್ತರಾಗಿದ್ದು, 2 ಜನ ಆರೋಪಿದರಿಂದ 1 ಜೊತೆ ಬಂಗಾರದ ಕಿವಿ ಓಲೆಗಳು ಹಾಗೂ ಒಂದು ಬೆಳ್ಳಿಯ ಉಂಗುರ ಮತ್ತು 1 ಬಂಗಾರದ ಉಂಗುರ,1ಮೊಬೈಲ್ ಸೆಟ್, ಮತ್ತು 1100/- ರೂಗಳ ನಗದು ಹಣ, 1 ಸ್ಕಾರ್ಪಿಯೋ ಗಾಡಿ ಎಲ್ಲಾ ಸೇರಿ ಒಟ್ಟು 21,41,200/-ರೂಗಳ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ…

ಪವನ್ ಎಂ, ಸಿ,….

ರಘುರಾಜ್ ಹೆಚ್.ಕೆ…9449553305….

Related Articles

1 comment

VictorWeema September 21, 2025 - 1:40 pm

Этот увлекательный информационный материал подарит вам массу новых знаний и ярких эмоций. Мы собрали для вас интересные факты и сведения, которые обогатят ваш опыт. Откройте для себя увлекательный мир информации и насладитесь процессом изучения!
Подробнее – https://quick-vyvod-iz-zapoya-1.ru/

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...