Wednesday, May 7, 2025
Google search engine
Homeರಾಜ್ಯರಾಣೆಬೆನ್ನೂರು ಪೊಲೀಸರ ಮಹತ್ವದ ಕಾರ್ಯಾಚರಣೆ..! ಮನೆಗಳನ್ನು ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರ ಬಂಧನ..!!

ರಾಣೆಬೆನ್ನೂರು ಪೊಲೀಸರ ಮಹತ್ವದ ಕಾರ್ಯಾಚರಣೆ..! ಮನೆಗಳನ್ನು ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರ ಬಂಧನ..!!


ರಾಣೆಬೆನ್ನೂರು : ತಾಲೂಕಿನ ಮಾಗೋಡ ರಸ್ತೆಯ ನಂದಿ ಲೇಔಟ್ ಹತ್ತಿರ ಸುಮಾರು ಏಳು ಜನ ದರೋಡೆಕೋರರ ತಂಡವು ದಿನಾಂಕ 10.07.2022ರಂದು ರಾತ್ರಿ 8:30 ರಿಂದ 9 ಗಂಟೆಗೆ ರಾಣೆಬೆನ್ನೂರು ಪಿಬಿ ರಸ್ತೆಯ ಶ್ರೀ ನಂದಿ ಲೇಹೌಟ್ ಹತ್ತಿರ ಮನೆಗೆ ನುಗ್ಗಿ ಮಾರಕಸ್ತ್ರಗಳಿಂದ ಮನೆಯಲ್ಲಿದ್ದ ಕುಟುಂಬದವರೆಲ್ಲರನ್ನು ಬೆದರಿಸಿ ಚಾಕು ತೋರಿಸಿ ಕೈಕಾಲು ಕಟ್ಟಿ ಅವರಿಂದ ಬೆಲೆಬಾಳುವ ಬಂಗಾರದ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದು.

ಕೂಡಲೇ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸರಿಗೆ ಹಾವೇರಿ, ಉಪ ಪೊಲೀಸ್ ಅಧೀಕ್ಷಕರು ರಾಣೆಬೆನ್ನೂರು ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕುಮಾರ ಪಟ್ಟಣ ವೃತ್ತದ ಸಿಪಿಐ ಶ್ರೀಮತಿ ಭಾಗ್ಯವತಿ ಬಂತಿ ರವರು ತನಿಖೆ ಕೈಗೊಂಡು ಹಲಗೇರಿ ಠಾಣೆಯ ಪಿಎಸ್ಐ ಶ್ರೀ ಮೇಘರಾಜ್ ಎಂ ವಿ, ಮತ್ತು ಪಿಎಸ್ಐ ಶ್ರೀ ಕೆ, ಸಿ, ಕೋಮಲಾಚಾರ್ ರವರು ಹಾಗೂ ಸಿಬ್ಬಂದಿ ಜನರಾದ ಕೃಷ್ಣ ಎಂ ಆರ್ ವಿ ಎಚ್ ಕೊಪ್ಪದ್ ಎಂ ಎಚ್ ಬಣಕಾರ್ ಎಂ ಎನ್ ಗೊಣೇರ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಮಾರುತಿ ಹಾಲಬಾವಿ ಹಾಗೂ ಇತರೆ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಮಹಾರಾಷ್ಟ್ರ ಮೂಲದ ಎರಡು ಜನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೂ 4-5 ಜನ ಆರೋಪಿತರ ಹುಡುಕಾಟದಲ್ಲಿ ಕಾರ್ಯ ಪ್ರವೃತ್ತರಾಗಿದ್ದು, 2 ಜನ ಆರೋಪಿದರಿಂದ 1 ಜೊತೆ ಬಂಗಾರದ ಕಿವಿ ಓಲೆಗಳು ಹಾಗೂ ಒಂದು ಬೆಳ್ಳಿಯ ಉಂಗುರ ಮತ್ತು 1 ಬಂಗಾರದ ಉಂಗುರ,1ಮೊಬೈಲ್ ಸೆಟ್, ಮತ್ತು 1100/- ರೂಗಳ ನಗದು ಹಣ, 1 ಸ್ಕಾರ್ಪಿಯೋ ಗಾಡಿ ಎಲ್ಲಾ ಸೇರಿ ಒಟ್ಟು 21,41,200/-ರೂಗಳ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ…

ಪವನ್ ಎಂ, ಸಿ,….

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Latest news
Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..!