Wednesday, April 30, 2025
Google search engine
Homeಶಿವಮೊಗ್ಗBig Breaking news: ಗಾಂಜಾ ಮತ್ತಿನಲ್ಲಿ ಆಜ್ ಕಾ ಇಂಕಿಲ್ಯಾಬ್ ದಿನ ಪತ್ರಿಕೆಯ ಸಂಪಾದಕ ಮುದಾಸಿರ್...

Big Breaking news: ಗಾಂಜಾ ಮತ್ತಿನಲ್ಲಿ ಆಜ್ ಕಾ ಇಂಕಿಲ್ಯಾಬ್ ದಿನ ಪತ್ರಿಕೆಯ ಸಂಪಾದಕ ಮುದಾಸಿರ್ ಮೇಲೆ ಹಲ್ಲೆ..!

ಶಿವಮೊಗ್ಗ: ಗಾಂಜಾ ಮತ್ತಿನಲ್ಲಿದ್ದ 8 ರಿಂದ 10 ಜನರ ಗುಂಪೊಂದು ಆಜ್ ಕಾ ಇಂಕಿಲ್ಯಾಬ್ ದಿನ ಪತ್ರಿಕೆಯ ಸಂಪಾದಕ ಮುದಾಸಿರ್ ಅಹಮದ್ ಮೇಲೆ ಏಕಾಏಕಿ ಹಲ್ಲೇ ಮಾಡಿದ್ದು ಮುದಾಸಿರ್ ಅವರನ್ನು ಮೆಗನ್ ಆಸ್ಪತ್ರೆಗೆ ಸೇರಿಸಲಾಗಿದೆ.

ಏನಿದು ಘಟನೆ..!

ಆರ್ ಎಂ ಎಲ್ ನಗರದ ಮಸೀದಿಯ ಹತ್ತಿರ ಮುದಾಸಿರ್ ಮನೆ ಇದೆ ಇವರ ಮಗ ಸುಮಾರು ಹತ್ತು ವರ್ಷದ ಯುವಕನ ಮೇಲೆ 8 ರಿಂದ 10 ಜನರಿಂದ ಗುಂಪು ಬಂದು ಹಲ್ಲೆ ಮಾಡಲು ಮುಂದಾಗಿದೆ. ಮನೆಯಲ್ಲಿದ್ದ ಮುದಾಸಿರ್ ತಡೆಯಲು ಪ್ರಯತ್ನಿಸಿದಾಗ ಏಕಾಏಕಿ ಮುದಾಸಿರ್ ಮೇಲೆ ಮುಗಿಬಿದ್ದ ಎಂಟರಿಂದ 10 ಜನರ ಗುಂಪು ಮುದಾಸಿರ್ ಅವರಿಗೆ ಹಲ್ಲೆ ಮಾಡಿದ್ದು ಮುದಾಸಿರ್ ಅವರನ್ನು ಮೆಗನ್ ಆಸ್ಪತ್ರೆಗೆ ಸೇರಿಸಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ. ಮುದಾಸಿರ್ ಹೇಳುವ ಪ್ರಕಾರ ಹಲ್ಲೆ ಮಾಡಿದ ಎಲ್ಲರೂ ಗಾಂಜಾ ಮತ್ತಿನಲ್ಲಿ ಇದ್ದರು ನನ್ನ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳುತ್ತಾರೆ..

ಇದೊಂದು ಗಂಭೀರ ಪ್ರಕರಣವಾಗಿದ್ದು ಪೊಲೀಸರು ಕೂಡಲೇ ಸಂಬಂಧಪಟ್ಟವರನ್ನು ಭಂಧಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಏಕೆಂದರೆ ಹಲ್ಲೆ ಮಾಡಲು ಮುಂದಾಗಿದ್ದು ಓರ್ವ ಸಂಪಾದಕನಿಗೆ ಯಾವುದೋ ಹಳೆ ದ್ವೇಷದ ಹಿನ್ನೆಲೆಯಲ್ಲೂ ಈ ಹಲ್ಲೆ ನಡೆದಿರಬಹುದು ಸೂಕ್ತ ತನಿಖೆಯಾಗಬೇಕು ಕಠಿಣ ಶಿಕ್ಷೆ ಆಗಬೇಕು…

ರಘುರಾಜ್ ಹೆಚ್.ಕೆ…9449553305….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...