Wednesday, April 30, 2025
Google search engine
Homeಧರ್ಮಸ್ಥಳWhen will there be a peaceful life for the innocent lives..?ಅಂದು ಪದ್ಮಲತಾ...

When will there be a peaceful life for the innocent lives..?ಅಂದು ಪದ್ಮಲತಾ ಇಂದು ಸೌಜನ್ಯ ಇನ್ನೆಷ್ಟು ಬಲಿಬೇಕು..?!

ಧರ್ಮಸ್ಥಳ : ಬರೋಬ್ಬರಿ 36 ವರ್ಷಗಳ ಹಿಂದೆ ಅಂದರೆ ಫೆಬ್ರವರಿ 17, 1987 ರಂದು ಪದ್ಮಲತಾ ಎಂಬ ಕಾಲೇಜು ಓದುತ್ತಿದ್ದ ಯುವತಿಯ ಹೆಣ ಧರ್ಮಸ್ಥಳದ ನದಿಯಲ್ಲಿ ಸಿಕ್ಕಿತ್ತು. ಈ ಪ್ರಕರಣ ಆ ಸಮಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

ಏನಿದು ಪ್ರಕರಣ.‌.!

ದೇವಾನಂದ್ ಎನ್ನುವ ಕಮಿನಿಸ್ಟ್ ವ್ಯಕ್ತಿಯ ಮಗಳಾದ ಪದ್ಮಲತಾ ಎಂಬ ಕಾಲೇಜು ಹುಡುಗಿಯನ್ನು ಅಪಹರಿಸಿ ನಿರಂತರ ಲೈಂಗಿಕ ಕಿರುಕುಳ ನೀಡಿ 39 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ದುಷ್ಕರ್ಮಿಗಳು ಆಕೆಯನ್ನು ಲೈಂಗಿಕವಾಗಿ ನಿರಂತರವಾಗಿ ಬಳಸಿಕೊಂಡು ನಂತರ ಕೊಲೆ ಮಾಡಿ ನದಿಗೆ ಎಸೆದಿದ್ದರು.

ಯಾಕೆ ದೇವಾನಂದ್ ಮಗಳ ಅಪರಣ..?!

ಕಮಿನಿಸ್ಟ್ ವ್ಯಕ್ತಿಯಾಗಿದ್ದ ದೇವಾನಂದ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಈತನ ಸ್ಪರ್ಧೆ ಕೆಲವರಿಗೆ ಇಷ್ಟವಾಗಿರಲಿಲ್ಲ ಅವರು ಈತನಿಗೆ ದಮ್ಕಿ ಕೂಡ ನೀಡಿದ್ದರು. ಅದಕ್ಕೆ ಸೊಪ್ಪು ಹಾಕದ ದೇವಾನಂದ್ ಚುನಾವಣೆಗೆ ಸ್ಪರ್ಧಿಸಿದರು. ದೇವಾನಂದ್ ಮೇಲೆ ಸೇಡಿಗಾಗಿ ಆತನ ಮಗಳು ಪದ್ಮಲತಾನನ್ನು ಅಪಹರಿಸಿ ಚುನಾವಣೆಯಿಂದ ಹಿಂದೆ ಸರಿವಂತೆ ಬೆದರಿಕೆ ಹಾಕಿದರು .

ಆದರೆ ದೇವಾನಂದ್ ಇದಕ್ಕೆ ಹೆದರಲಿಲ್ಲ ನಂತರ ಆತನ ಮಗಳಿಗೆ ಲೈಂಗಿಕ ಕಿರುಕುಳ ನೀಡಿ ಕೊಂದುಬಿಟ್ಟರು. ಎನ್ನುವ ಪ್ರಬಲ ಆರೋಪ ಹಾಗೂ ಪ್ರಕರಣ ಅಂದು ತೀವ್ರ ಸಂಚಲನ ಉಂಟು ಮಾಡಿತ್ತು. ಆ ಪ್ರಕರಣದ ಆರೋಪಿಗಳು ಪತ್ತೆ ಆಗಲಿಲ್ಲ. ಈಗ ಮತ್ತೆ ಸೌಜನ್ಯ ಪ್ರಕರಣ ನಡೆದಿದೆ 11 ವರ್ಷಗಳ ಹಿಂದೆ ನಡೆದ ಸೌಜನ್ಯ ಪ್ರಕರಣದ ನಿಜವಾದ ಆರೋಪಿಗಳು ಇನ್ನೂ ಕೂಡ ಪತ್ತೆಯಾಗಲಿಲ್ಲ. ನಿಗೂಢ ಸಾವುಗಳ ಹಿಂದಿರುವ ಶಕ್ತಿ ಯಾವುದು..?! ಎನ್ನುವ ಚರ್ಚೆಗಳು ಎಲ್ಲೆಡೆ ಶುರುವಾಗಿದೆ… ಇದಕ್ಕೊಂದು ಅಂತ್ಯ ಕಾಣಬೇಕಾಗಿದೆ.. ಮುಗ್ಧ ಜೀವಗಳಿಗೆ ಬೆಲೆ ಇಲ್ಲವೇ..?!

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...