Wednesday, April 30, 2025
Google search engine
Homeರಾಜ್ಯನಿಗಮ ಮಂಡಳಿಗೆ ಶಾಸಕರ ಹೆಸರು ಫೈನಲ್ ಯಾರಿದ್ದಾರೆ ಮಾದಲ ಲಿಸ್ಟ್ ನಲ್ಲಿ..?

ನಿಗಮ ಮಂಡಳಿಗೆ ಶಾಸಕರ ಹೆಸರು ಫೈನಲ್ ಯಾರಿದ್ದಾರೆ ಮಾದಲ ಲಿಸ್ಟ್ ನಲ್ಲಿ..?

ಅಂತೂ ಇಂತೂ ಅಳೆದು ತೂಗಿ ನಿಗಮ ಮಂಡಳಿಗೆ ಶಾಸಕರ ಪಟ್ಟಿಯನ್ನು ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ಉಸ್ತುವಾರಿ ಸೃಜಿವಾಲ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಶಾಸಕರುಗಳಿಗೆ ನಿಗಮ ಮಂಡಳಿ ಒಲಿಯುವ ಸಾಧ್ಯತೆ ಇದ್ದು ಮೊದಲನೇ ಪಟ್ಟಿಯಲ್ಲಿ 24 ಜನ ಶಾಸಕರ ಹೆಸರುಗಳು ಬಹಿರಂಗವಾಗಿವೆ.

ಇದರಲ್ಲಿ ಎರಡು ಬಾರಿ ಗೆದ್ದವರಿಗೆ ಹಾಗೂ ಬೇರೆ ಪಕ್ಷದಿಂದ ಬಂದವರಿಗೆ ಮೂರು ನಾಲ್ಕು ಬಾರಿ ಗೆದ್ದವರಿಗೆ ಸಚಿವ ಸ್ಥಾನ ಸಿಗದೇ ಇದ್ದವರಿಗೆ ಆದ್ಯತೆ ಹೆಚ್ಚಾಗಿ ನೀಡಲಾಗಿದೆ.

ಯಾರೆಲ್ಲಾ ಸಂಭಾವ್ಯ ಶಾಸಕರುಗಳು ಕೆಳಗಿದೆ ಪಟ್ಟಿ..!

  1. ಪಿಎಂ ನರೇಂದ್ರ ಸ್ವಾಮಿ
  2. ಶಿವಲಿಂಗೇಗೌಡ
  3. ಅನಿಲ್‌ ಚಿಕ್ಕಮಾದು
  4. ಬಂಗಾರಪೇಟೆ ನಾರಾಯಣಸ್ವಾಮಿ
  5. ಕೆ.ವೈ ನಂಜೇಗೌಡ
  6. ಬಿ.ಆರ್‌ ಪಾಟೀಲ್‌
  7. ಗಣೇಶ್‌ ಹುಕ್ಕೇರಿ
  8. ಮಹಾಂತೇಶ್‌ ಕೌಜಲಗಿ
  9. ಯಶವಂತರಾಯಗೌಡ ಪಾಟೀಲ್‌
  10. ಬಿ.ಜಿ ಗೋವಿಂದಪ್ಪ
  11. ರಾಘವೇಂದ್ರ ಹಿಟ್ನಾಳ್
  12. ರಘುಮೂರ್ತಿ
  13. ಪ್ರಸಾದ್‌ ಅಬ್ಬಯ್ಯ
  14. ಜೆ ಟಿ ಪಾಟೀಲ್‌
  15. ವಿಜಯಾನಂದ ಕಾಶಪ್ಪನವರ್
  16. ನಾಡಗೌಡ
  17. ರಮೇಶ್‌ ಬಂಡಿಸಿದ್ದೇಗೌಡ
  18. ಟಿಡಿ ರಾಜೇಗೌಡ
  19. ಬಿಕೆ ಸಂಗಮೇಶ್‌
  20. ಸತೀಶ್‌ ಶೈಲ್‌
  21. ಮಾಗಡಿ ಬಾಲಕೃಷ್ಣ
  22. ಶರತ್‌ ಬಚ್ಚೇಗೌಡ
  23. ಡಾ.ರಂಗನಾಥ್‌
  24. ಬೇಳೂರು ಗೋಪಾಲಕೃಷ್ಣ
RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...