Wednesday, April 30, 2025
Google search engine
Homeದಾವಣಗೆರೆತೀರ್ಥಹಳ್ಳಿ: ಅನಾಥೆಯು ಮೇಲೆ ಅತ್ಯಾಚಾರ ನಡೆಯಿತಾ..?! ಪ್ರಕರಣದ ಹಿಂದೆ ಯಾರಿದ್ದಾರೆ..?!ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ...

ತೀರ್ಥಹಳ್ಳಿ: ಅನಾಥೆಯು ಮೇಲೆ ಅತ್ಯಾಚಾರ ನಡೆಯಿತಾ..?! ಪ್ರಕರಣದ ಹಿಂದೆ ಯಾರಿದ್ದಾರೆ..?!ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಹಿಸಿದೆ ಏಕೆ..? ಪೊಲೀಸ್ ಇಲಾಖೆ ಶುರು ಮಾಡಬೇಕಾಗಿದೆ ತನಿಖೆ..!

ಸಾಂದರ್ಭಿಕ ಚಿತ್ರ

ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೇರಿ ನಾಲೂರು ಸಮೀಪ ಇರುವ ಪುಟ್ಟ ಗ್ರಾಮದ ಹುರುಳಿ  ಎಂಬ ಊರಿನ  ಸುಮಾರು 19 ವರ್ಷದ ಧನ್ಯ ಎಂಬ ಯುವತಿ ತಂದೆ ತಾಯಿ ಇಲ್ಲದೆ ಅನಾಥಳು ಸೋದರ ಮಾವನ ಆಶ್ರಯದಲ್ಲಿ  ಇದ್ದರೂ ಕೂಡ ಜೀವನಕ್ಕಾಗಿ ಭಟ್ಟರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು .

ಹುಚ್ಚಿ ಪಟ್ಟ ಕಟ್ಟಲು ಹೋಗಿ ಪ್ರಕರಣವನ್ನು ತಿರುವಲು ಯತ್ತಿಸುತ್ತಿದ್ದಾರಾ..?!

ಧನ್ಯ ಎಂಬ ಯುವತಿಯನ್ನು ಅಲ್ಲೇಯಾ  ಸ್ಥಳೀಯ ಯುವಕ ಕಾರ್ತಿಕ್ ಎನ್ನುವವನು ಹಾಗೂ ಆತನ ಸಹಚರರು ಸೇರಿಕೊಂಡು ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ ಇದು ನಿಜಾನಾ..?! ಶೃಂಗೇರಿ ಹತ್ತಿರದ ಲಾಡ್ಜ್ ಗೆ ಹೋಗಿದ್ದು ಏಕೆ..?! ಅಲ್ಲಿಂದ ಬಂದ ನಂತರ ಈಕೆ ಮಾನಸಿಕ ಅಸ್ವಸ್ಥೇತರ ಮಾಡಿದ್ದು ಏಕೆ..? ನಂತರ ಈಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಏಕೆ..? ನಂತರ ಡಿಸ್ಚಾರ್ಜ್ ಮಾಡಿದ್ದು ಏಕೆ..? ಪ್ರಕರಣದಲ್ಲಿ  ಕಾರ್ತಿಕನ ಪಾತ್ರವೇನು..? ಆ ಗ್ರಾಮ ಪಂಚಾಯಿತಿಯ ಮೆಂಬರ್ ಹೆಸರು ಈ ಪ್ರಕರಣದಲ್ಲಿ ಬರುತ್ತಿರುವುದಾದರೂ ಏಕೆ..? ಯಾರು ಆ ಗ್ರಾಮ ಪಂಚಾಯಿತಿ ಮೆಂಬರ್..?

ಅತ್ಯಾಚಾರ ಪ್ರಕರಣ ಒಂದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರ..?!

ಅನಾಥ ಹುಡುಗಿ ಒಬ್ಬಳ ಭವಿಷ್ಯವನ್ನು ಹಾಳು ಮಾಡಿ ಈ ಪ್ರಕರಣವನ್ನು ಮುಚ್ಚಿಹಾಕಿ ಪಾರಾಗಲು ಯತ್ನಿಸುತ್ತಿದ್ದಾರಾ..?! ಎನ್ನುವ ದಟ್ಟ ಅನುಮಾನಗಳು ಹುಟ್ಟಿಕೊಂಡಿವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಹಿಸಿದೆ ಏಕೆ..? ಈಕೆಯನ್ನು ಐಸ್ಲೆಟ್ ಮಾಡಿ ಈಕೆಯ ಬಾಯಿಂದ ಪ್ರಕರಣದ ವಿವರವನ್ನು ಪಡೆದುಕೊಂಡಿದ್ದರೆ ಎಲ್ಲಾ ವಿವರ ಹೊರಗೆ ಬರಬಹುದಿತ್ತೇನೋ.. ಆ ರೀತಿ ಮಾಡಲಿಲ್ಲ ಏಕೆ..? ಆಗುಂಬೆ ಪೊಲೀಸ್ ಠಾಣೆಯ ದಕ್ಷ ಪ್ರಾಮಾಣಿಕ ಅಧಿಕಾರಿ ಪಿ ಎಸ್ ಐ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ತನಿಖೆ ನಡೆಸಿ ಆ ಯುವತಿಯ ರಕ್ಷಣೆಗೆ ನಿಲ್ಲಬೇಕು ಎನ್ನುವುದು ಸ್ಥಳೀಯರ ಮನವಿ ಹಾಗೂ ಆಗ್ರಹ…

ರಘುರಾಜ್ ಹೆಚ್‌. ಕೆ 9449553305..

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...