
ತಿರ್ಥಹಳ್ಳಿ : ತಾಲೂಕಿನ ಟೆಂಕಬೈಲ್ ಗ್ರಾಮದ ಕೂದೂರು ನಿವಾಸಿ ಕಮಲಾಕರ್ ತಾಲೂಕಿನ ಮಳಲಿ ಮಕ್ಕಿ ಶಾಲೆಯಲ್ಲಿ ಸುಮಾರು 25 ವರ್ಷಗಳ ಹಿಂದೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶಿವಮೊಗ್ಗದಲ್ಲಿ ಸಹಾಯಕ ಮತ್ತು ಶಿಕ್ಷಣ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು.
ನಂತರ ಬೆಂಗಳೂರಿನಲ್ಲಿ ಶಿಕ್ಷಣ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅನುಮಾನಾಸ್ಪದ ಸಾವು:
ಶಿಕ್ಷಕರಾಗಿ ಶಿಕ್ಷಣಾಧಿಕಾರಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನಮನ ಗೆದ್ದಿದ್ದ ಕಮಲಾಕರ್ ಅನುಮಾನಾಸ್ಪದವಾಗಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದು.

ಡೆತ್ ನೋಟ್ ಬರೆದಿಟ್ಟು ತೋಟ ಬಂಧೂಕಿನಿಂದ ಫೈಯರ್ ಮಾಡಿಕೊಂಡು ಸಾವನ್ನಪ್ಪಿದ ಶಿಕ್ಷಣಾಧಿಕಾರಿ:
ಹಲವು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದು ಕಾಯಿಲೆಯಿಂದ ಬೇಸತ್ತು ಕುಟುಂಬದವರಿಗೆ ತೊಂದರೆ ನೀಡಬಾರದೆಂದು ಡೆತ್ ನೋಟ್ ಬರೆದಿಟ್ಟು ವಿಡಿಯೋ ಮಾಡಿ ತೋಟ ಬಂಧೂಕಿನಿಂದ ಫೈಯರ್ ಮಾಡಿಕೊಂಡು ಸಾವನ್ನಪ್ಪಿದ ಕಮಲಾಕರ್.
ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು:
ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305

