Homeಶಿವಮೊಗ್ಗಸಮಾಜದ ಶಾಂತಿ ಭಂಗ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜದ ಸುರಕ್ಷತಾ, ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಆಧ್ಯ ಕರ್ತವ್ಯ ಶ್ರೀ ರೋಹನ್ ಜಗದೀಶ್ (ASP ) ಸಾಗರದ DYSP ಮಾಧ್ಯಮಕ್ಕೆ ಸ್ಪಷ್ಟಿಕರಣ..!!
ಸಮಾಜದ ಶಾಂತಿ ಭಂಗ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜದ ಸುರಕ್ಷತಾ, ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಆಧ್ಯ ಕರ್ತವ್ಯ ಶ್ರೀ ರೋಹನ್ ಜಗದೀಶ್ (ASP ) ಸಾಗರದ DYSP ಮಾಧ್ಯಮಕ್ಕೆ ಸ್ಪಷ್ಟಿಕರಣ..!!
ಸಾಗರ :-ಸಾಗರ ನಗರದಲ್ಲಿ ಅಶಾಂತಿಯಿಂದ ಕೂಡಿದೆ ಎಂಬ ಆರೋಪ ಪ್ರತ್ಯಾರೋಪಗಳಿಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರೋಹನ್ ಜಗದೀಶ್ (ASP ) DYSP ರವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದೂ ಹೀಗೆ ” ಸಾಗರ ನಗರ ಹಾಗೂ ಸಾಗರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಸಮಾಜದಲ್ಲಿ ಶಾಂತಿ ಹಾಗೂ ಸುರಕ್ಷತೆಯಿಂದ ಇದ್ದೂ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವವರ ವಿರುದ್ಧ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.” ಎಂದು ತಿಳಿಸಿದರು.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305…