ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಭೀಮನಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮನಕೋಣೆಯಲ್ಲಿ ಈಜಲು ಹೋದ ಮೂವರ ಪೈಕಿ ಓರ್ವ ನೀರುಪಾಲು ಆಗಿದ್ದು ಈತ ಸಾಗರದ ರಾಮನಗರದ ಯುವಕನಾಗಿದ್ದು.
ಮಂಜುನಾಥ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ. ಸ್ಥಳದಲ್ಲಿ ಪೊಲೀಸರು ಅಗ್ನಿ ಶಾಮಕ ದಳ ಸಿಬ್ಬಂದಿಗಳು ಮೊಕ್ಕಾ0 ಹೂಡಿದ್ದಾರೆ…. ಇನ್ನಷ್ಟು ಮಾಹಿತಿ ನಿರೀಕ್ಷೆಯಲ್ಲಿ …..