Home ಅಂತಾರಾಷ್ಟ್ರೀಯWorld Cup final match: ಭಾರತ ಗೆದ್ದರೆ ಬಾಜಿ ಕಟ್ಟಿದವರು ಬಚಾವ್..!

World Cup final match: ಭಾರತ ಗೆದ್ದರೆ ಬಾಜಿ ಕಟ್ಟಿದವರು ಬಚಾವ್..!

by EDITOR NEWS WARRIORS

ವಿಶ್ವದ ಕಣ್ಣು ಈಗ ಭಾರತ-ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಮೇಲೆ ನೆಟ್ಟಿದೆ..

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕ್ರೀಡಾಂಗಣದಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಯಾರಾಗುತ್ತಾರೆ ವಿಜಯಶಾಲಿ ಎನ್ನುವುದು ಕುತೂಹಲ ಕೆರಳಿಸಿದೆ.

ಒಂದೆಡೆ ಭಾರತ ಗೆಲ್ಲಲಿ ಎಂದು ವಿಶ್ವದ ಭಾರತದ ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದರೆ ಇನ್ನೊಂದೆಡೆ ಆಸ್ಟ್ರೇಲಿಯಾ ಗೆಲ್ಲಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ ಸಮ ಬಲದಿಂದ ಕೂಡಿರುವ ಎರಡು ತಂಡಗಳ ನಡುವೆ ಹೋಲಿಸಿದರೆ ಭಾರತವೇ ಸ್ವಲ್ಪಮಟ್ಟಿಗೆ ಆಸ್ಟ್ರೇಲಿಯಕ್ಕಿಂತ ಉತ್ತಮ ತಂಡ ಎನಿಸಿಕೊಂಡಿದೆ.

ಈ ಬಾರಿ ಭಾರತ ವರ್ಲ್ಡ್ ಕಪ್ ಫೈನಲ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಒಂದು ಸೋಲನ್ನು ಕಾಣದೆ ನೇರವಾಗಿ ಫೈನಲ್ ಗೆ ತಲುಪಿರುವ ಭಾರತ ತಂಡ ಒಂದುವೇಳೆ ಈ ಬಾರಿ ವಿಶ್ವಕಪ್ ಗೆಲ್ಲದಿದ್ದರೆ ಮುಂದಿನ ಹನ್ನೆರಡು ವರ್ಷಗಳ ಕಾಲ ವಿಶ್ವಕಪ್ ಗೆಲ್ಲುವುದು ಕಷ್ಟ ಎನ್ನುವುದು ಕ್ರಿಕೆಟ್ ತಜ್ಜರ ಅಭಿಪ್ರಾಯ ಏಕೆಂದರೆ ಭಾರತದಲ್ಲಿ ಈಗ ಇರುವ ಆಟಗಾರರ ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಎಲ್ಲರೂ ಕ್ರಿಕೆಟ್ ಅಭಿಮಾನಿಗಳೆ ಆದರೆ ಒಂದೆಡೆ ಅಭಿಮಾನಕೋಸ್ಕರ ಕ್ರಿಕೆಟ್ ನೋಡುವರು ಒಂದು ಕಡೆಯಾದರೆ ಇನ್ನೊಂದು ಕಡೆ ಕ್ರಿಕೆಟನ್ನು ಬಾಜಿ ಕಟ್ಟಿ ನೋಡುವವರು ಇದ್ದಾರೆ ಆ ಬಾಜಿ ಕಟ್ಟಿ ನೋಡುವವರು ಎಂದು ಭಾರತ ಗೆಲ್ಲಲಿ ಎಂದು ಭಾಜಿ ಕಟ್ಟಿದ್ದಾರೆ ಒಂದು ವೇಳೆ ಭಾರತ ಗೆದ್ದರೆ ಅವರಿಗೆ ಖುಷಿಯೋ ಖುಷಿ ಒಂದು ವೇಳೆ ಭಾರತ ಸೋತು ಆಸ್ಟ್ರೇಲಿಯಾ ಗೆದ್ದರೆ ಬಾಜಿ ಕಟ್ಟಿದವರ ಪರಿಸ್ಥಿತಿ ಅದೋಗತಿ.

ಬಾಜಿಯ ವಿಷಯ ಏನೇ ಇರಲಿ ಭಾರತ ಗೆಲ್ಲಲಿ ವಿಶ್ವದೆಲ್ಲೆಡೆ ಭಾರತದ ವಿಜಯ ಪಾತಕಿ ಹಾರಲಿ ಎಂದು ಹಾರೈಸೋಣ.

ರಘುರಾಜ್ ಹೆಚ್‌. ಕೆ.9449553305.

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!