Home ರಾಜ್ಯಜೆಸಿಐ ತೀರ್ಥಹಳ್ಳಿ ವಲಯ 24 ಇವರ ವತಿಯಿಂದ ಆಯೋಜಿಸಿದ್ದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ…

ಜೆಸಿಐ ತೀರ್ಥಹಳ್ಳಿ ವಲಯ 24 ಇವರ ವತಿಯಿಂದ ಆಯೋಜಿಸಿದ್ದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ…

by EDITOR NEWS WARRIORS
0 comments

ಶಾಲಾ ಮಕ್ಕಳಿಗೋಸ್ಕರ ಜೆಸಿಐ ತೀರ್ಥಹಳ್ಳಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆಸಿದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಗಣಪತಿ ಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆ ಯಲ್ಲಿ ಒಟ್ಟು 126 ವಿದ್ಯಾರ್ಥಿಗಳು ಭಾಗವಹಿಸಿದ್ದು .

ವಿಜೇತರಾದವರ ವಿವರ ಈ ಕೆಳಕಂಡಂತಿದೆ:


1ರಿಂದ 4 ನೇ ತರಗತಿಯ ವಿಭಾಗದಲ್ಲಿ
ಪ್ರಥಮ ಬಹುಮಾನ : ಆದ್ಯ.ಎ.ಹೆಚ್.
ದ್ವಿತೀಯ ಬಹುಮಾನ: ಅರ್ನಿ ಹೆಚ್
ತೃತೀಯ ಬಹುಮಾನ: ಅಮಯ್.ಕೆ.ವಿ
ಸಮಾಧಾನಕರ ಬಹುಮಾನ :
ದಿಶಾ ಡಿ.ಶೆಟ್ಟಿ, ಪ್ರಜ್ನಾ ಪುರಾಣಿಕ್

5 ರಿಂದ 7 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ: ಪ್ರಣಮ್ಯ ಎಂ
ದ್ವಿತೀಯ ಬಹುಮಾನ: ಅವನಿ ಅನುರಾಗ್
ತೃತೀಯ ಬಹುಮಾನ: ಅನಿರುಧ್ ಕೆ.ಪಿ
ಸಮಾಧಾನಕರ ಬಹುಮಾನ:
ಭಾರ್ಗವಿ ಟಿ.ಆರ್, ಪ್ರಾಪ್ತಿ

8 ರಿಂದ 10 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ:
ಪಾವನಿ ಆರ್.ಮಲ್ಯ
ದ್ವಿತೀಯ ಬಹುಮಾನ:
ಅಪೇಕ್ಷ ಟಿ.ಎಂ
ತೃತೀಯ ‌ಬಹುಮಾನ: ವರ್ಷ ಎಸ್.ಎಂ
ಸಮಾಧಾನಕರ ಬಹುಮಾನ
ಸ್ತುತಿ ಪ್ರಭು, ಸಮರ್ಥ್ ಎಸ್.


ಹಾಗೆ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ‌ ನೀಡಲಾಗುವುದು , ಬಹುಮಾನ ವಿತರಣಾ ದಿನಾಂಕ‌ ಸ್ಥಳವನ್ನು‌ ತಿಳಿಸಲಾಗುವುದು, ಭಾಗವಹಿಸಿದ ಎಲ್ಲಾ ಮಕ್ಕಳ ಚಿತ್ರವನ್ನು ಬಹುಮಾನ ನೀಡುವ ದಿನ‌ ಅದೇ‌ ಸ್ಥಳದಲ್ಲಿ ಪ್ರದರ್ಶನ ಮಾಡಲಾಗುವುದು.
ಬಹುಮಾನವನ್ನು ತೀರ್ಪುಗಾರರು ಈ ರೀತಿ ಅಂಕಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಿದ್ದಾರೆ.
ರೇಕೆ ಗೆ 2 ಅಂಕ,
ಆಕಾರಕ್ಕೆ 3 ಅಂಕ,
ವರ್ಣ ಕ್ಕೆ 3 ಅಂಕ
ಅಭಿವ್ಯಕ್ತಿ 2 ಅಂಕ
ಒಟ್ಟು ಹತ್ತು ಅಂಕಗಳು …

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...