Home ಕ್ರೀಡೆಮೇನಲ್ಲಿ ಆದ್ದೂರಿಯಾಗಿ SPL-3 ( ಶಿವಮೊಗ್ಗ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ) ಪಂದ್ಯಾವಳಿಗಳು..!

ಮೇನಲ್ಲಿ ಆದ್ದೂರಿಯಾಗಿ SPL-3 ( ಶಿವಮೊಗ್ಗ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ) ಪಂದ್ಯಾವಳಿಗಳು..!

by EDITOR NEWS WARRIORS
0 comments

SPL-3 ( ಶಿವಮೊಗ್ಗ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ) ಪಂದ್ಯಾವಳಿಗಳು 2025ರ ಮೇ ಮೊದಲನೇ ವಾರದಲ್ಲಿ ನಡೆಯಲಿದೆ.

ಕಳೆದೆರಡು ವರ್ಷಗಳಂತೆ ಈ ಬಾರಿಯೂ 8 ತಂಡಗಳು ಭಾಗವಹಿಸಲಿದ್ದು, ತಂಡಗಳ ವಿವರ ಹಾಗೂ ಮಾಲೀಕರ ವಿವರ ಈ ಕೆಳಕಂಡಂತಿದೆ.

1) ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ತೀರ್ಥಹಳ್ಳಿ. ಮಾಲೀಕರು ಅಬ್ದುಲ್ ಕಲಾಂ2) ಸಿರಿ ಸಮೃದ್ಧಿ ಮಾಸ್ಟರ್ ಬ್ಲಿಸ್. ಮಾಲೀಕರು ವಿಶ್ವಾಸ್ ಮತ್ತು ಅಮಿತ್ ಕುಮಾರ್.3) ದಿ ವಾಲ್ ಸಿಸಿ ಭದ್ರಾವತಿ. ಮಾಲೀಕರು ಮೈಕಲ್ ಮತ್ತು ಬಾಬು4) ಸಹ್ಯಾದ್ರಿ ಸ್ಟ್ರೈಕರ್ಸ್ ಶಿವಮೊಗ್ಗ. ಮಾಲೀಕರು ಅಶೋಕ್ ಬಾಸುರು5) ಮೈಟಿ ಟಸ್ಕರ್. ಮಾಲೀಕರು ಕೇನಿತ್ 6) ಕಲ್ಯಾಣಿ ಶಿವಮೊಗ್ಗ ಬ್ಲಾಸ್ಟರ್ಸ್. ಮಾಲೀಕರು ರೋಹನ್ ರಾಜು7) ತುಂಗಾ ಥಂಡರ್ಸ್. ಮಾಲೀಕರು ಮಿಥುನ್ ಮತ್ತು ಅನಿಲ್ ಪಾಟೀಲ್8) ಟಿಪ್ ಟಾಪ್ ಬೈಸನ್ ಸಾಗರ. ಮಾಲೀಕರು ಬಶೀರ್ ಮತ್ತು ಜಾನಿ.ಈ ತಂಡಗಳಲ್ಲಿ ಭಾಗವಹಿಸಲು 166 ಆಟಗಾರರು ನೋಂದಣಿ ಮಾಡಿಕೊಂಡಿದ್ದು, ಹರಾಜು ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟಾರೆ 140 ಆಟಗಾರರು ವಿವಿಧ ತಂಡಗಳಲ್ಲಿ ಆಟವಾಡಲು ಆಯ್ಕೆಯಾಗಿರುತ್ತಾರೆ.

ದಿನಾಂಕ 11.04.2025 ರಂದು ಶಿವಮೊಗ್ಗ ಕಂಟ್ರಿ ಕ್ಲಬ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೇಲಿನ ಎಲ್ಲಾ ತಂಡಗಳ ಮಾಲೀಕರು ವ್ಯವಸ್ಥಾಪಕರು ಹಾಗೂ ಐಕಾನ್ ಆಟಗಾರರು ಭಾಗವಹಿಸಿದ್ದು ಜೊತೆಯಲ್ಲಿ ಹಿರಿಯ ಆಟಗಾರರು ಹಿಂದಿನ ಕೆ ಎಸ್ ಸಿ ಎ ಶಿವಮೊಗ್ಗ ವಲಯದ ಸಂಚಾಲಕರಾದ ಶ್ರೀಯುತ ಡಿ ಆರ್ ನಾಗರಾಜ್ ಹಿಂದಿನ ವಲಯ ಅಧ್ಯಕ್ಷರಾದ ಸುಕುಮಾರ್ ಪಟೇಲ್, ಕೆ.ಎಸ್.ಸಿ.ಎ.ಯ ಶಿವಮೊಗ್ಗದ ಪ್ರತಿನಿಧಿ ಕೆ ಎಲ್ ಸುಬ್ರಹ್ಮಣ್ಯ SPL-3ರ ಸಂಘಟನಾ ಕಾರ್ಯದರ್ಶಿ ಎ. ಬಿ. ಅನಿಲ್ ಕುಮಾರ್(ಉತ್ತಿ) ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...