69
ಶಿವಮೊಗ್ಗ: ಇಂದು ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ದ್ರೌಪದಮ್ಮ ಸರ್ಕಲ್ ನಲ್ಲಿ ಕ್ರಿಶ್ಚಿಯನ್ ಮುಖಂಡರಾದ ಚಿರಂಜೀವಿ ಬಾಬು ಹಾಗೂ ಹಿಂದೂ ಮುಖಂಡರುಗಳಾದ ನಾಗರಾಜು ಪೆಂಚಾಲಯ ಅಶೋಕ ವಸಂತ ಶ್ರೀನಿವಾಸ ಇತರರು ಸಿಹಿಯನ್ನು ಹಂಚಿರುತ್ತಾರೆ .
ಈ ಸಮಯದಲ್ಲಿ ಮುಸ್ಲಿಂ
![]()
ಮುಖಂಡರುಗಳಾದ ಫಾರೂಕ್ ಆರಿಫ್ ಇತರರು ಹಾಜರಿದ್ದು ಭಾವೈಕ್ಯತೆಯನ್ನು ಮೆರೆದಿದ್ದಾರೆ.


ಮುಖಂಡರುಗಳಾದ ಫಾರೂಕ್ ಆರಿಫ್ ಇತರರು ಹಾಜರಿದ್ದು ಭಾವೈಕ್ಯತೆಯನ್ನು ಮೆರೆದಿದ್ದಾರೆ.