Wednesday, April 30, 2025
Google search engine
Homeಶಿವಮೊಗ್ಗಶಿವಮೊಗ್ಗದ ಎಲ್ಬಿಎಸ್ ನಗರ ಹಾಗೂ ಅಶ್ವಥ್ ನಗರದಲ್ಲಿ ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ...

ಶಿವಮೊಗ್ಗದ ಎಲ್ಬಿಎಸ್ ನಗರ ಹಾಗೂ ಅಶ್ವಥ್ ನಗರದಲ್ಲಿ ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ ಶಾಲಾ ಬಾಲಕನಿಗೆ ಗಾಯಗೊಳಿಸಿದ ಹಂದಿ ಅಪಾಯದಿಂದ ಪಾರಾದ ಯುವಕ ಮಹಾನಗರ ಪಾಲಿಕೆ ಕೂಡಲೇ ಕ್ರಮ ತೆಗೆದುಕೊಂಡು ಹಂದಿ ಹಾಗೂ ಬೀದಿನಾಯಿಗಳ ನಿಯಂತ್ರಣ ಮಾಡುವಂತೆ ನಾಗರೀಕ ರ ಮನವಿ..!!

ಶಿವಮೊಗ್ಗ: ನಗರದ ಕೆಲವು ವಾರ್ಡಗಳಲ್ಲಿ ಬೀದಿನಾಯಿಗಳ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದು. ಶಾಲಾ ಮಕ್ಕಳಿಗೆ ರಜಾ ಇರುವ ಈ ದಿನಗಳಲ್ಲಿ ಮಕ್ಕಳು ಹೊರಗೆ ಓಡಾಡುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಕಚ್ಚುವುದು ಗಾಯ ಗೊಳಿಸುವುದು ನಿರಂತರವಾಗಿ ನಡೆದುಕೊಂಡು ಬಂದಿದೆ.

ಇಂದು ಅಶ್ವತ್ ನಗರದಲ್ಲಿ ನಡೆದ ಘಟನೆ:

ಇಂದು ಅಶ್ವತ್ ನಗರದಲ್ಲಿ ಶಾಲಾ ಬಾಲಕ ಹೊರಗಡೆ ಆಟವಾಡುತ್ತಿದ್ದಾಗ ಹಂದಿ ಒಂದು ಏಕಾಏಕಿ ಬಂದು ಆತನಿಗೆ ಗಾಯಗೊಳಿಸಿದೆ ತೀವ್ರತರದ ಪೆಟ್ಟು ಬೀಳುವ ಮುಂಚೆ ಆತನ ಪೋಷಕರು ನೋಡಿ ಹಂದಿಯನ್ನು ಓಡಿಸಿದ್ದಾರೆ.

ಹಂದಿಗಳ ಹಿಂಡು ಅಶ್ವತ್ ನಗರ l.b.s. ನಗರದಲ್ಲಿ ಹೆಚ್ಚಾಗಿವೆ.

ಹಾಗೂ ಬೀದಿನಾಯಿಗಳು ಕೂಡ ಯಥೇಚ್ಛವಾಗಿ ಓಡಾಡುತ್ತವೆ.

ಕೂಡಲೇ ಮಹಾನಗರಪಾಲಿಕೆ ಇದರ ವಿರುದ್ಧ ಕ್ರಮ ಕಗೊಳ್ಳುವಂತೆ ಸ್ಥಳೀಯರ ಮನವಿ:

ಏನಾದರೂ ಒಂದು ದೊಡ್ಡ ಅನಾಹುತ ಆಗುವ ಮೊದಲು ಮಹಾನಗರ ಪಾಲಿಕೆ ಕೂಡಲೇ ಈ ಹಂದಿಗಳ ಹಾಗೂ ಬೀದಿನಾಯಿಗಳನ್ನು ಹಿಡಿಸಿ ಮಕ್ಕಳ ರಕ್ಷಣೆ ಹಾಗೂ ವಾರ್ಡ್ ನ ಸ್ವಚ್ಛತೆ ಕಾಪಾಡುವಲ್ಲಿ ಗಮನಹರಿಸಬೇಕೆಂದು ಸ್ಥಳೀಯರು ಮನವಿ ಹಾಗೂ ಆಗ್ರಹ ಮಾಡಿದ್ದಾರೆ ‌.

ರಘುರಾಜ್ ಹೆಚ್. ಕೆ…

#####################################

ಸುದ್ದಿ ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...