Tuesday, May 6, 2025
Google search engine
Homeರಾಜ್ಯಲಾವಿಗೆರೆ ಸರ್ಕಾರಿ ಶಾಲೆಗೆ ನುಗ್ಗಿದ ಮಳೆ ನೀರು - ಕುಂಭಕರ್ಣ ನಿದ್ರೆಯಲ್ಲಿ ಸಾಗರದ ಕ್ಷೇತ್ರ...

ಲಾವಿಗೆರೆ ಸರ್ಕಾರಿ ಶಾಲೆಗೆ ನುಗ್ಗಿದ ಮಳೆ ನೀರು – ಕುಂಭಕರ್ಣ ನಿದ್ರೆಯಲ್ಲಿ ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬಾ ಕೆ. ಆರ್..! ಶಾಲೆ ಬಿದ್ದು ಹೋಗುವ ಮುನ್ನ ಉಳಿಸಿಕೊಳ್ಳಿ..!!

ಕಳೆದ ಹದಿನೈದು ದಿನಗಳಿಂದ ರಾಜ್ಯಾದ್ಯಂತ ಸತತವಾಗಿ ಮಳೆ ಸುರಿಯುತ್ತಲೇ ಇದೆ.ಸುರಿಯುತ್ತಿರುವ ವರುಣರಾಯ ಅನೇಕ ಅವಾಂತರಗಳನ್ನ ಸೃಷ್ಟಿಸಿದ್ದಾನೆ.ಅದೇ ರೀತಿ ಸಾಗರ ತಾಲ್ಲೂಕಿನಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು ಈಗಾಗಲೇ ಶಾಲೆಗಳಿಗೆ ಕಳೆದ 1ವಾರದಿಂದ ರಜೆ ಘೋಷಣೆ ಮಾಡಲಾಗಿದೆ.

ಸುರಿಯುತ್ತಿರುವ ಮಳೆಯ ನೀರು ಎಲ್ಲಿ ಹರಿಯಬೇಕು ಎಂದು ದಿಕ್ಕು ತೋಚದೆ ಎಲ್ಲೆಂದರಲ್ಲಿ ನೀರು ಹರಿಯತೊಡಗಿದೆ .ಹರಿಯುತ್ತಿರುವ ಮಳೆ ನೀರಿನಿಂದ ಅನೇಕ ಅವಾಂತರಗಳು ಸೃಷ್ಟಿಯಾಗುತ್ತವೆ .ಅದೇ ರೀತಿ ಸಾಗರ ತಾಲ್ಲೂಕು ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾವಿಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇಂದು ಏಕಾಏಕಿ ಮಳೆಯ ನೀರು ನುಗ್ಗಿದೆ,ಅದೃಷ್ಟವಶಾತ್ ಶಾಲೆಗೆ ರಜೆ ಇರುವ ಕಾರಣ ಯಾವುದೇ ಅನಾಹುತಗಳು ನಡೆದಿಲ್ಲ.


ಮಳೆಯ ನೀರು ಏಕಾಏಕಿ ಎಲ್ಲಿಂದ ಬಂತು ಎಂಬುದು ಮಾತ್ರ ತಿಳಿಯುತ್ತಿಲ್ಲ,ಏಕೆಂದರೆ ಎಲ್ಲಿ ನೋಡಿದರಲ್ಲಿ ನೀರು ತುಂಬಿರುವಾಗ  ಬಂದಿದ್ದಾದರೂ ಎಲ್ಲಿಂದ  ಗುರುತಿಸುವುದಾದರೂ ಹೇಗೆ ?

ಪ್ರಕೃತಿಯ ಅಸಮತೋಲನದಿಂದ ವರುಣರಾಯ ಮುನಿಸಿಕೊಂಡಿದ್ದಾನೆ,ರೈತ ಸಮುದಾಯ ಕಂಗಾಲಾಗಿದೆ.ಯಾವಾಗ ಮಳೆ ನಿಲ್ಲುತ್ತಿದೆಯೋ? ಎಂದು ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕು ಶಾಲೆಯ ಬಿದ್ದು ಹೋಗುವ ಮುನ್ನ ಉಳಿಸಿಕೊಳ್ಳಬೇಕು…

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್. ಕೆ….9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!