Wednesday, May 7, 2025
Google search engine
Homeರಾಜ್ಯದೇವರ ದುಡ್ಡನ್ನು ನುಂಗುತ್ತಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳು..!! ಸಂಬಳವಿಲ್ಲದೆ ಪರದಾಡುತ್ತಿರುವ ದಿನಗೂಲಿ ನೌಕರರಗಳು..!! ಪರಮಾತ್ಮನ ಇಲಾಖೆಯಲ್ಲಿ...

ದೇವರ ದುಡ್ಡನ್ನು ನುಂಗುತ್ತಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳು..!! ಸಂಬಳವಿಲ್ಲದೆ ಪರದಾಡುತ್ತಿರುವ ದಿನಗೂಲಿ ನೌಕರರಗಳು..!! ಪರಮಾತ್ಮನ ಇಲಾಖೆಯಲ್ಲಿ ಪಾಪಿಗಳು..?!

ಪಾಪಿಗಳು :- ಮುಜರಾಯಿ ಹಿಂದೂ ದೇವಾಲಯದಲ್ಲಿ ಪುರಾತತ್ವ ಇಲಾಖೆಯಿಂದ ದಿನಗೂಲಿ ನೌಕರರಿಗೆ ಸರ್ಕಾರದ ದಿನಗೂಲಿ ನೌಕರರಿಗೆ ದಿನಗೂಲಿ ವೇತನವನ್ನೂ ಸರ್ಕಾರದ ನಿಯಮವನ್ನೂ ಪಾಲಿಸದೇ ದಿನಗೂಲಿ ನೌಕರರಿಗೆ ಚೆಕ್ ಮುಖಾಂತರ ಸಂಬಳ ನೀಡದೇ ನಗದಾಗಿ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾನೂನು ಬಾಹಿರವಾಗಿ ಪುರಾತತ್ವ ಅಧಿಕಾರಿಗಳು ದಿನಗೂಲಿ ನೌಕರರಿಗೆ ಸಂಬಳ ನೀಡುತ್ತಿರುವ ಹಿಂದೇ 40% ಕಮಿಷನ್ ದಂಧೆ ಇರಬಹುದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹತ್ತು ಹಲವಾರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಉತ್ತರಿಸುವವರು ಯಾರು….?!!! ಎಂಬುದೇ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಸಂಬಳದಲ್ಲಿ ಅರ್ಧ ಭಾಗ ಸಂಬಳವನ್ನು ನೀಡುತ್ತಿರುವುದು ಅದು ಕೂಡ ನಗದಾಗಿ ನೀಡುವುದು. ಚೆಕ್ ಮೂಲಕ ನೀಡಿದರೆ ಅಕೌಂಟ್ಗೆ ಬರಬಹುದು ಇದರಿಂದ ತಮಗೆ ಏನು ಲಾಭವಿಲ್ಲ ಎನ್ನುವ ಕಾರಣದಿಂದ ಪುರತತ್ವ ಇಲಾಖೆಯ ಕೆಲ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

ಇತ್ತ ದಿನಗೂಲಿ ನೌಕರರು ಕಡು ಬಡತನದಲ್ಲಿ ಇದ್ದರು ಹೇಳಲು ಆಗದೆ ಅನುಭವಿಸಲು ಆಗದೆ ಪರದಾಡುತ್ತಿದ್ದಾರೆ.

ಇವರ ವಿರುದ್ಧ ಸೂಕ್ತ ಕ್ರಮ ಆಗಬೇಕು, ಕೂಡಲೇ ಸಂಬಂಧಪಟ್ಟ ದಿನಗೂಲಿ ನೌಕರರಿಗೆ ಸರಿಯಾದ ಪ್ರಮಾಣದ ಸಂಬಳ ಸಂದಾಯವಾಗಬೇಕು ಇಲ್ಲವಾದಲ್ಲಿ ಪತ್ರಿಕೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಂತ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹೋರಾಟ ನಡೆಸುತ್ತದೆ…

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್. ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..!