Wednesday, May 14, 2025
Google search engine
Homeರಾಜ್ಯಶಿವಮೊಗ್ಗದ ಮೆಗನ್ ಆಸ್ಪತ್ರೆಯಲ್ಲಿ ಲಂಚದ ಹಾವಳಿ ತಡೆಯಲು ಹೋದ ಅಧೀಕ್ಷಕ ಡಾ//...

ಶಿವಮೊಗ್ಗದ ಮೆಗನ್ ಆಸ್ಪತ್ರೆಯಲ್ಲಿ ಲಂಚದ ಹಾವಳಿ ತಡೆಯಲು ಹೋದ ಅಧೀಕ್ಷಕ ಡಾ// ಶ್ರೀಧರ್ ವಿರುದ್ಧ ಧರಣಿ..!! ಲಂಚ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ ತಪ್ಪಾಯ್ತಾ ನಿರ್ದೇಶಕರೇ..?!!

ಶಿವಮೊಗ್ಗ: ಜಿಲ್ಲೆಯ ಮೇಗನ್ ಆಸ್ಪತ್ರೆ ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುತ್ತದೆ ಇದಕ್ಕೆ ಕಾರಣ ಇಲ್ಲಿನ ಅವವಾಸ್ತೆ ಲoಚದ ಹಾವಳಿ ಇದನ್ನು ಪ್ರಶ್ನಿಸಿದರೆ ಅವರ ವಿರುದ್ಧವೇ ಧರಣಿ ಸತ್ಯಾಗ್ರಹ ಮಾಡುವ ಸಿಬ್ಬಂದಿಗಳು.

ಮೇಗನ್ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಡಿ ಗ್ರೂಪ್ ನೌಕರ ಲoಚ ತೆಗೆದುಕೊಂಡ ಫೋಟೋ ಆಸ್ಪತ್ರೆಯ ಅಧೀಕ್ಷಕರಾದ ಶ್ರೀಧರ್ ಅವರಿಗೆ ಕಳುಹಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಶ್ರೀಧರ್ ಅವರು ಆ ಡಿ ಗ್ರೂಪ್ ನೌಕರರಿಗೆ ಲಂಚ ತೆಗೆದುಕೊಂಡಿದ್ದು ಏಕೆ ಎಂದು ಎಚ್ಚರಿಕೆ ನೀಡಿದ್ದಾರೆ…

ಇಷ್ಟಕ್ಕೆ ಸಿಟ್ಟು ಮಾಡಿಕೊಂಡ ಆತ ಶ್ರೀಧರ್ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಾನೆ.

ಇದು ನಿರ್ದೇಶಕರ ಗಮನಕ್ಕೆ ತಲುಪುತ್ತದೆ ನಿರ್ದೇಶಕರು ಲಂಚ ತೆಗೆದುಕೊಂಡ ಡಿ ಗ್ರೂಪ್ ನೌಕರನಿಗೆ ಶಿಕ್ಷೆ ನೀಡುವ ಬದಲು ಇದನ್ನು ಪ್ರಶ್ನಿಸಿದ ಶ್ರೀಧರ್ ಅವರ ಮೇಲೆ ರೆಗಾಡುತ್ತಾರೆ..

ನಂತರ ಇವತ್ತು ಡಿ ಗ್ರೂಪ್ ನೌಕರರು ಒಂದಷ್ಟು ಜನ ಸೇರಿಕೊಂಡು ಶ್ರೀಧರ್ ವಿರುದ್ಧ ಧರಣಿ ನಡೆಸುತ್ತಾರೆ….

ಹೀಗಾದರೆ ಮೆಗನ್ ಆಸ್ಪತ್ರೆ ಸುಧಾರಿಸುವುದು ಹೇಗೆ..?!!! ನಿರ್ದೇಶಕರು ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿ ರಕ್ಷಿಸಲು ಹೋಗಬೇಡಿ. ಹಿಂದಿನ ನಿರ್ದೇಶಕರು ಮಾಡಿದ್ದೆ ಸಾಕು ಅದನ್ನು ಮುಂದುವರಿಸಿಕೊಂಡು ಹೋಗಬೇಡಿ .ಇಲ್ಲಿಗೆ ಬರುವ ರೋಗಿಗಳೆಲ್ಲ ಬಡವರಾಗಿರುತ್ತಾರೆ ನೆನಪಿರಲಿ…

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Latest news
ಪೊಲೀಸ್ ಸಬ್ ಇನ್ಸ್ಪೆಕ್ಟರ್ ತರಬೇತಿಗಾಗಿ ಅರ್ಜಿ ಆಹ್ವಾನ..! ತೀರ್ಥಹಳ್ಳಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಕುಮಾರಿ ದೀಕ್ಷಾಗೆ ಮಾಮ್ಕೋಸ್ ವತಿಯಿಂದ ಪ್ರೋ... ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರ‌ ಗಂಗಾವತಿ ಗೆ ಬೈ ಎಲೆಕ್ಷನ್..! ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..!