Wednesday, May 14, 2025
Google search engine
Homeರಾಜ್ಯವಿದ್ಯುತ್ ಅವಗಡದಿಂದ ಮೃತರಾದ ಗೌರಮ್ಮ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ನೀಡಿದ ಗೃಹ ಸಚಿವರು..!!

ವಿದ್ಯುತ್ ಅವಗಡದಿಂದ ಮೃತರಾದ ಗೌರಮ್ಮ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ನೀಡಿದ ಗೃಹ ಸಚಿವರು..!!

ಕಳೆದ 3 ತಿಂಗಳ ಹಿಂದೆ ಮುಳುಬಾಗಿಲು ಪಂಚಾಯತ್ ಭೀಮನಕಟ್ಟೆ ಗೌರಮ್ಮ ಎನ್ನುವವರು ವಿದ್ಯುತ್ ಅವಗಡದಿಂದ ಮರಣ ಹೊಂದಿದರು, ಕಳೆದ ಕೆಲ ದಿನಗಳ ಹಿಂದೆ ಅವರ ಮನೆಗೆ ಬೇಟಿ ಕೊಟ್ಟಿದ್ದ ಸಚಿವರು ಪರಿಹಾರದ ಭರವಸೆ ಕೊಟ್ಟು ಬಂದಿದ್ದರು, ಇಂದು ಬೆಳಿಗ್ಗೆ ಗೌರಮ್ಮನ ಮನೆಗೆ ಬೇಟಿ ಕೊಟ್ಟ ಸಚಿವರು 5 ಲಕ್ಷ ರೂಪಾಯಿ ಪರಿಹಾರದ ಚೆಕ್ಕನ್ನು ಗೌರಮ್ಮನ ಮಗನಿಗೆ ನೀಡಿದರು

ಇದರ ಜೊತೆಯಲ್ಲಿ ಅದೇ ಪಂಚಾಯತ್ ನಲ್ಲಿ ವಿದ್ಯುತ್ ಅವಗಡದಿಂದ ಹಸುಗಳು ಮರಣ ಹೊಂದಿದ ಆ ಕುಟುಂಬದವರಿಗೂ 75 ಸಾವಿರ ಒಬ್ಬರಿಗೆ,25 ಸಾವಿರ ಒಬ್ಬರಿಗೆ 2 ಚೆಕ್ ವಿತರಿಸಿದರು…

Previous article
Next article
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Latest news
ಪೊಲೀಸ್ ಸಬ್ ಇನ್ಸ್ಪೆಕ್ಟರ್ ತರಬೇತಿಗಾಗಿ ಅರ್ಜಿ ಆಹ್ವಾನ..! ತೀರ್ಥಹಳ್ಳಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಕುಮಾರಿ ದೀಕ್ಷಾಗೆ ಮಾಮ್ಕೋಸ್ ವತಿಯಿಂದ ಪ್ರೋ... ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರ‌ ಗಂಗಾವತಿ ಗೆ ಬೈ ಎಲೆಕ್ಷನ್..! ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..!