ಕೋರೋಣ ಸಾಂಕ್ರಮಿಕ ಕಾಯಿಲೆಯಿಂದ ಆರ್ಥಿಕವಾಗಿ ಕಂಗೆಟ್ಟು ಹಲವು ಸಾರಿಗೆ ಸಂಸ್ಥೆಗಳು ಈಗಾಗಲೇ ಇತಿಹಾಸದ ಪುಟಗಳಲ್ಲಿ ಸೇರಿವೆ. ಇನ್ನು ಕೆಲವು ಸಾರಿಗೆ ಸಂಸ್ಥೆಗಳು ತಮ್ಮ ವಾಹನಗಳನ್ನು ಜನರ ಸೇವೆಗೆ ಬಿಡಲೂ ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವರು ಧೈರ್ಯ ಮಾಡಿ ಮತ್ತೆ ಜನರ ಸೇವೆಗೆ ಬರುತ್ತಿದ್ದಾರೆ.
ಅಂತ ಸಾರಿಗೆ ಸಂಸ್ಥೆಗಳಲ್ಲಿ ಗುರುರಾಜ ಮೋಟರ್ಸ್ ಕೂಡ ಒಂದು ಕೋರೋಣ ಬಂದು ನಿಧಾನ ಚೇತರಿಸಿಕೊಂಡು ಈಗ ಜನರ ಸೇವೆಗೆ ಲಭ್ಯವಾಗಿದ್ದು. ನಾಳೆಯಿಂದ ರಸ್ತೆಗಿಳಿಯಲಿದೆ.
ಬಸ್ಸಿನ ಸಂಚಾರ ಪಟ್ಟಿ ಕೆಳಗಿನಂತಿದೆ..
ಕಮ್ಮರಡಿ ಇಂದ ಶಿವಮೊಗ್ಗ ಸಾಗರ..
ಕಮ್ಮರಡಿ ಇಂದ 07:45 ಗೆ, ಹೊರಟು 08: 57 ಗೆ ತೀರ್ಥಹಳ್ಳಿ ತಲುಪುತ್ತದೆ.
ಶಿವಮೊಗ್ಗದಿಂದ 1, 27ಕ್ಕೆ ಹೊರಟು ಸಾಗರ 3.40 ಕ್ಕೆ ತಲುಪುತ್ತದೆ.