Thursday, May 1, 2025
Google search engine
Homeರಾಜ್ಯಜೆಸಿಐ ತೀರ್ಥಹಳ್ಳಿ ವಲಯ 24 ಇವರ ವತಿಯಿಂದ ಆಯೋಜಿಸಿದ್ದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ...

ಜೆಸಿಐ ತೀರ್ಥಹಳ್ಳಿ ವಲಯ 24 ಇವರ ವತಿಯಿಂದ ಆಯೋಜಿಸಿದ್ದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ…

ಶಾಲಾ ಮಕ್ಕಳಿಗೋಸ್ಕರ ಜೆಸಿಐ ತೀರ್ಥಹಳ್ಳಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆಸಿದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಗಣಪತಿ ಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆ ಯಲ್ಲಿ ಒಟ್ಟು 126 ವಿದ್ಯಾರ್ಥಿಗಳು ಭಾಗವಹಿಸಿದ್ದು .

ವಿಜೇತರಾದವರ ವಿವರ ಈ ಕೆಳಕಂಡಂತಿದೆ:


1ರಿಂದ 4 ನೇ ತರಗತಿಯ ವಿಭಾಗದಲ್ಲಿ
ಪ್ರಥಮ ಬಹುಮಾನ : ಆದ್ಯ.ಎ.ಹೆಚ್.
ದ್ವಿತೀಯ ಬಹುಮಾನ: ಅರ್ನಿ ಹೆಚ್
ತೃತೀಯ ಬಹುಮಾನ: ಅಮಯ್.ಕೆ.ವಿ
ಸಮಾಧಾನಕರ ಬಹುಮಾನ :
ದಿಶಾ ಡಿ.ಶೆಟ್ಟಿ, ಪ್ರಜ್ನಾ ಪುರಾಣಿಕ್

5 ರಿಂದ 7 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ: ಪ್ರಣಮ್ಯ ಎಂ
ದ್ವಿತೀಯ ಬಹುಮಾನ: ಅವನಿ ಅನುರಾಗ್
ತೃತೀಯ ಬಹುಮಾನ: ಅನಿರುಧ್ ಕೆ.ಪಿ
ಸಮಾಧಾನಕರ ಬಹುಮಾನ:
ಭಾರ್ಗವಿ ಟಿ.ಆರ್, ಪ್ರಾಪ್ತಿ

8 ರಿಂದ 10 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ:
ಪಾವನಿ ಆರ್.ಮಲ್ಯ
ದ್ವಿತೀಯ ಬಹುಮಾನ:
ಅಪೇಕ್ಷ ಟಿ.ಎಂ
ತೃತೀಯ ‌ಬಹುಮಾನ: ವರ್ಷ ಎಸ್.ಎಂ
ಸಮಾಧಾನಕರ ಬಹುಮಾನ
ಸ್ತುತಿ ಪ್ರಭು, ಸಮರ್ಥ್ ಎಸ್.


ಹಾಗೆ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ‌ ನೀಡಲಾಗುವುದು , ಬಹುಮಾನ ವಿತರಣಾ ದಿನಾಂಕ‌ ಸ್ಥಳವನ್ನು‌ ತಿಳಿಸಲಾಗುವುದು, ಭಾಗವಹಿಸಿದ ಎಲ್ಲಾ ಮಕ್ಕಳ ಚಿತ್ರವನ್ನು ಬಹುಮಾನ ನೀಡುವ ದಿನ‌ ಅದೇ‌ ಸ್ಥಳದಲ್ಲಿ ಪ್ರದರ್ಶನ ಮಾಡಲಾಗುವುದು.
ಬಹುಮಾನವನ್ನು ತೀರ್ಪುಗಾರರು ಈ ರೀತಿ ಅಂಕಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಿದ್ದಾರೆ.
ರೇಕೆ ಗೆ 2 ಅಂಕ,
ಆಕಾರಕ್ಕೆ 3 ಅಂಕ,
ವರ್ಣ ಕ್ಕೆ 3 ಅಂಕ
ಅಭಿವ್ಯಕ್ತಿ 2 ಅಂಕ
ಒಟ್ಟು ಹತ್ತು ಅಂಕಗಳು …

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...