40
ಶಿವಮೊಗ್ಗ: ನಗರದ ಬಿ.ಹೆಚ್ ರಸ್ತೆಯಲ್ಲಿರುವ ಶೀ ಮೈಲಾರೇಶ್ವರ ದೇವಸ್ತಾನದಲ್ಲಿ ಆಷಾಡ ಮಾಸದ ಪ್ರಯುಕ್ತ ಜುಲೈ 24ರ ಭಾನುವಾರ ಬೆಳ್ಳಗ್ಗೆ 7:30ಕ್ಕೆ ನಾಗನಿಗೆ ಪಂಚಾಮೃತ ಅಭೀಷೇಕ, ಕಾಳಸರ್ಪ ಶಾಂತಿ ಹಾಗೂ 10.30ಕ್ಕೆ ಸಾಮೂ ಹಿಕ ಸರ್ವ ಪ್ರಾಯಶ್ಚಿತ್ತ ಆಶ್ಲೇಷಾ ಬಲಿ ಪೂಜೆ ನಂತರ ನಗದರ್ಶನ ಏರ್ಪಡಿಸಲಾಗಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದ್ದು ಮಾಹಿತಿಗಾಗಿ 9480354402, 9663054936 ಸಂಪರ್ಕಿಸಬಹುದು.
ರಘುರಾಜ್ ಹೆಚ್.ಕೆ…9449553305….


1 comment
Эта статья полна интересного контента, который побудит вас исследовать новые горизонты. Мы собрали полезные факты и удивительные истории, которые обогащают ваше понимание темы. Читайте, погружайтесь в детали и наслаждайтесь процессом изучения!
Получить больше информации – https://quick-vyvod-iz-zapoya-1.ru/