Home ರಾಜ್ಯರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಮತ್ತು ಸಮವಸ್ತ್ರವನ್ನು ವಿತರಣೆ ಮಾಡದ ಸರ್ಕಾರ..!!! ಶಾಲೆಗಳು ಆರಂಭವಾಗಿ ಅರ್ಧವರ್ಷ ಕಳೆದರು ವಿತರಣೆ ಮಾಡದಿರುವ ಇಲಾಖೆಯ ವಿಳಂಬ ಧೋರಣೆ..!!! ಸಾಗರ ತಾಲೂಕು ರೈತ ಸಂಘದಿಂದ ವಿಭಿನ್ನ ಪ್ರತಿಭಟನೆ..!!!!

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಮತ್ತು ಸಮವಸ್ತ್ರವನ್ನು ವಿತರಣೆ ಮಾಡದ ಸರ್ಕಾರ..!!! ಶಾಲೆಗಳು ಆರಂಭವಾಗಿ ಅರ್ಧವರ್ಷ ಕಳೆದರು ವಿತರಣೆ ಮಾಡದಿರುವ ಇಲಾಖೆಯ ವಿಳಂಬ ಧೋರಣೆ..!!! ಸಾಗರ ತಾಲೂಕು ರೈತ ಸಂಘದಿಂದ ವಿಭಿನ್ನ ಪ್ರತಿಭಟನೆ..!!!!

by EDITOR NEWS WARRIORS
2 comments

ಸಾಗರ : ತಾಲೂಕಿನ ರೈತಸಂಘದ ಎಲ್ಲಾ ಗೌರವಾನ್ವಿತ ಪದಾಧಿಕಾರಿಗಳೇ, ಸದಸ್ಯರುಗಳೇ, ರೈತಬಾಂಧವರೇ ಹಾಗೂ ತಾಲೂಕಿನ ನಾಗರೀಕ ಬಂಧುಗಳೇ, ಎಲ್ಲಾ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳೇ ರಾಜ್ಯಸರ್ಕಾರದ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಮತ್ತು ಸಮವಸ್ತ್ರವನ್ನು ಶಾಲಾರಂಭದ ಅರ್ಧವರ್ಷ ಕಳೆದರು ವಿತರಣೆ ಮಾಡದಿರುವ ಇಲಾಖೆಯ ವಿಳಂಬ ಧೋರಣೆ ಖಂಡಿಸಿ ,

ಗುರುವಾರ ದಿನಾಂಕ 08-09-2022 ರ ಗುರುವಾರ ಬೆಳಿಗ್ಗೆ 10:30ಕ್ಕೆ ಸರಿಯಾಗಿ ಸಾಗರ ಗಣಪತಿ ದೇವಸ್ಥಾನದಿಂದ ಉಪವಿಭಾಗಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮತ್ತು ಬಿಕ್ಷಾಟನೆ ನಡೆಸಿ ಸಂಗ್ರಹವಾದ ಹಣವನ್ನು ಶಿಕ್ಷಣ ಇಲಾಖೆಗೆ ಉಪವಿಭಗಾಧಿಕಾರಿಗಳ ಮೂಲಕ ತಲುಪಿಸುವ ಸಾಂಕೇತಿಕವಾದ ಹೋರಾಟವನ್ನು ದಾಖಲಿಸಲಿದ್ದೇವೆ ಈ ಹೋರಾಟಕ್ಕೆ ಎಲ್ಲರೂ ಭಾಗವಹಿಸಿ ಬೆಂಬಲಿಸುವುದರ ಮೂಲಕ ಹಾಗೂ ಭಿಕ್ಷೆ ನೀಡುವ ಮೂಲಕ ಸರ್ಕಾರವನ್ನು ಎಚ್ಚರಿಸಿ ಮಕ್ಕಳಿಗೆ ಸಿಗಬೇಕಾದ ಸೌಲಭ್ಯ ಕೊಡಿಸಲು ಎಲ್ಲರೂ ಜೊತೆಯಾಗಿ ಸರ್ಕಾರಕ್ಕೆ ಮನವಿ ಸಲ್ಲಿಸೋಣ. ಎಂದು ತಾಲೂಕು ರೈತ ಸಂಘ ಪತ್ರಿಕಾ ಪ್ರಕಟಣೆ ಹೊರಡಿಸಿದೆ….

ವರದಿ: ಸತೀಶ್ ಸಾಗರ…

Related Articles

2 comments

GeorgeZew July 21, 2025 - 6:06 am

Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.

Reply
mitolyn January 26, 2026 - 7:42 pm

**mitolyn**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...