Home ರಾಜ್ಯಶಿವಮೊಗ್ಗ ಮೆಗ್ಗಾನ್ ಅಧೀಕ್ಷಕರಾದ ಡಾ/ ಶ್ರೀಧರ್ ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ಐದು ಲಕ್ಷ 5,00,000/ ಬೆಳೆಬಾಳುವ ವಾಹನವನ್ನು ದಾನವಾಗಿ ನೀಡಿದ ಬೆಂಗಳೂರು ಮೂಲದ ವ್ಯಕ್ತಿ ‌..!!

ಶಿವಮೊಗ್ಗ ಮೆಗ್ಗಾನ್ ಅಧೀಕ್ಷಕರಾದ ಡಾ/ ಶ್ರೀಧರ್ ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ಐದು ಲಕ್ಷ 5,00,000/ ಬೆಳೆಬಾಳುವ ವಾಹನವನ್ನು ದಾನವಾಗಿ ನೀಡಿದ ಬೆಂಗಳೂರು ಮೂಲದ ವ್ಯಕ್ತಿ ‌..!!

by EDITOR NEWS WARRIORS
0 comments

ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ಬೆಂಗಳೂರು ಮೂಲದ ವ್ಯಕ್ತಿ ಓರ್ವರು ಸುಮಾರು 5,00,000 ಬೆಲೆಬಾಳುವ ಮಹಿಂದ್ರ ವಾಹನ ಒಂದನ್ನು ಆಸ್ಪತ್ರೆಯ ಉಪಯೋಗಕ್ಕಾಗಿ ದಾನವಾಗಿ ನೀಡಿದ್ದಾರೆ…

ಹೆಸರು ಹೇಳಲು ಇಚ್ಚಿಸದ ದಾನಿ :

ಸಾಮಾನ್ಯವಾಗಿ 10,000 ರೂ,ಗಳನ್ನು ದಾನವಾಗಿ ನೀಡಿದರು ಹೆಸರು ಹಾಕಿಸಿಕೊಳ್ಳುವ ಈಗಿನ ಕಾಲದಲ್ಲಿ 5 ಲಕ್ಷ, ಬೆಲೆಬಾಳುವ ವಾಹನ ನೀಡಿದ್ದರು. ಯಾವುದೇ ಹೆಸರು ಬೇಡ ಆಸ್ಪತ್ರೆಯ ಒಳಿತಿಗೋಸ್ಕರ ಈ ವಾಹನವನ್ನು ನೀಡಿದ್ದೇನೆ ಆಸ್ಪತ್ರೆಯ ಅಧೀಕ್ಷಕರಾಗಿರುವ ಡಾ/ ಶ್ರೀಧರ್ ಅವರು ಹಗಲು ರಾತ್ರಿ ಎನ್ನದೆ ಆಸ್ಪತ್ರೆ ಗೋಸ್ಕರ ಕಷ್ಟಪಡುತ್ತಿದ್ದಾರೆ .ಅವರನ್ನು ನೋಡಿ ಅವರು ಮನವೊಲಿಸಿದ್ದರಿಂದ ಈ ವೆಹಿಕಲ್ ನನ್ನು ನೀಡಿದ್ದೇನೆ. ವಿನಹ ನನ್ನ ಹೆಸರನ್ನಾಗಲಿ ಊರನ್ನಾಗಲಿ ದಯವಿಟ್ಟು ಹಾಕಬೇಡಿ ಎಂದು ವಿನಂತಿಸಿಕೊಂಡಿದ್ದಾರೆ…

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...