ಶಿವಮೊಗ್ಗ : ನಗರದ ಲಾ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಸರ್ ಅವರು ತೀವ್ರ ಹೃದಯಘಾತದಿಂದ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ…
ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರರಾಗಿದ್ದ ಜಗದೀಶ್ ಸರ್ ಸಾವು ಎಲ್ಲರಲ್ಲೂ ನೋವು ತಂದಿದೆ ಇವರ ಕೈ ಕೆಳಗೆ ಅನೇಕ ವಿದ್ಯಾರ್ಥಿಗಳು ಕಲಿತು ಈಗಲೂ ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಾಕ್ಟೀಸ್ , ಕಾನೂನು ಬೋಧನೆ ಮಾಡುತ್ತಿದ್ದಾರೆ…
ಇವರ ಸಾವಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ಹಿರಿಯ ಕಿರಿಯ ವಿದ್ಯಾರ್ಥಿಗಳು….ಪತ್ರಿಕೆ ಜೊತೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ….