Home ರಾಜ್ಯಭಾರಿ ಮಳೆಯಿಂದ ಜಲಾವೃತವಾದ ಪಟ್ಟಣದಲ್ಲಿ ಚರಂಡಿಯ ಹೂಳು ತೆಗೆಸಿದ ಉಪಾಧ್ಯಕ್ಷ ಟಿ, ನಂದಕುಮಾರ್…

ಭಾರಿ ಮಳೆಯಿಂದ ಜಲಾವೃತವಾದ ಪಟ್ಟಣದಲ್ಲಿ ಚರಂಡಿಯ ಹೂಳು ತೆಗೆಸಿದ ಉಪಾಧ್ಯಕ್ಷ ಟಿ, ನಂದಕುಮಾರ್…

by EDITOR NEWS WARRIORS

 

ಮಳವಳ್ಳಿ ಕಳೆದ 2ದಿನಗಳ ಹಿಂದಷ್ಟೇ ಭಾರೀ ಮಳೆಯಿಂದಾಗಿ ಪಟ್ಟಣದ ಅನಂತ ರಾಮಯ್ಯ ಸರ್ಕಲ್ಲಿನಲ್ಲಿ ಮಳೆಯ ನೀರು ನಿಂತು ಸಾರ್ವಜನಿಕರಿಗೆ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿತ್ತು .


 ಇದನ್ನು ಮನಗಂಡ  ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ರವರು 
ಪುರಸಭೆ ಆಡಳಿತ ವತಿಯಿಂದ  ಜೆಸಿಬಿಯ ಮೂಲಕ ಚರಂಡಿಯ ಹೂಳನ್ನು ತೆಗೆಸಿ  ಮಳೆ ನೀರು ಬಿದ್ದರೂ ಸರಾಗವಾಗಿ ಹೋಗುವಂತೆ ಇಂದು ಜೆಸಿಬಿಯ ಮೂಲಕ ಹೂಳೆತ್ತಿಸುವ ಕೆಲಸವನ್ನು ಮಾಡಿಸಿದರು .


ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಕಳೆದ 2ದಿನಗಳ ಹಿಂದೆ ಭಾರಿ ಮಳೆ ಬಿದ್ದ ಪರಿಣಾಮ ಅನಂತರಾಮಯ್ಯ ಸರ್ಕಲ್ ತುಂಬಾ ಜಲಾವೃತಗೊಂಡಿತ್ತು  ಇದನ್ನು  ಮನಗಂಡು ಚರಂಡಿಯ ಹೂಳನ್ನು ಪುರಸಭೆ ವತಿಯಿಂದ ತೆಗೆಸಲು ನಾವು ಮುಂದಾಗಿದ್ದೇವೆ  ಎಂದರು  ಜನರು ಮತ್ತು ವ್ಯಾಪಾರಸ್ಥರು ತ್ಯಾಜ್ಯಗಳನ್ನು ಚರಂಡಿಗೆ ಹಾಕುತ್ತಿರುವುದರಿಂದ ಚರಂಡಿಯ ಹೂಳು ಹೆಚ್ಚಾಗುತ್ತಿದೆ ಮುಂದೆ ತ್ಯಾಜ್ಯಗಳನ್ನು ಚರಂಡಿಗೆ ಹಾಕುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು .
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರವಿ ವಡ್ಡರಹಳ್ಳಿಸಿದ್ದರಾಜು  ಜೆಡಿಎಸ್ ಮುಖಂಡರಾದ ಪೊತ್ತಂಡೆ ನಾಗರಾಜು ಅಂಕರಾಜು  ಪೌರಕಾರ್ಮಿಕರ ಮೇಸ್ತ್ರಿ ಕುಮಾರ್  ಚರಂಡಿಯ ಹೂಳೆತ್ತಿಸುವ  ಸಂದರ್ಭದಲ್ಲಿ  ಇದ್ದರು …

ವರದಿ..ಎಸ್, ಮಂಜು ಮಳವಳ್ಳಿ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!