Home ಶಿವಮೊಗ್ಗShivamogga: ಖಡಕ್ ಡಿವೈಎಸ್ಪಿ ಬಾಲರಾಜ್ ವರ್ಗಾವಣೆ ಬೆನ್ನಲ್ಲೇ ಆ ಸ್ಥಾನಕ್ಕೆ ಜೆಜೆ ತಿರುಮಲೇಶ್ ವರ್ಗಾವಣೆ..!ಯಾರು ಈ ಜೆಜೆ ತಿರುಮಲೇಶ್..?!

Shivamogga: ಖಡಕ್ ಡಿವೈಎಸ್ಪಿ ಬಾಲರಾಜ್ ವರ್ಗಾವಣೆ ಬೆನ್ನಲ್ಲೇ ಆ ಸ್ಥಾನಕ್ಕೆ ಜೆಜೆ ತಿರುಮಲೇಶ್ ವರ್ಗಾವಣೆ..!ಯಾರು ಈ ಜೆಜೆ ತಿರುಮಲೇಶ್..?!

by EDITOR NEWS WARRIORS
0 comments

ದಕ್ಷ ಪ್ರಾಮಾಣಿಕ ಖಡಕ್ ಅಧಿಕಾರಿಯಂದೆ ಗುರುತಿಸಿಕೊಂಡಿದ್ದ ಬಿ ಬಾಲರಾಜ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಡಿವೈಎಸ್ಪಿ ಆಗಿ ವರ್ಗಾವಣೆಯಾಗಿ ಬಂದಿದ್ದರು ಇವರು ವರ್ಗಾವಣೆಯಾಗಿ ಬರುವ ಸಮಯದಲ್ಲಿ ಇವರ ವರ್ಗಾವಣೆಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು.

ಹಿಂದೆ ಪ್ರಶಾಂತ್ ಮುನ್ನೂಳ್ಳಿ ಡಿ ವೈ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಇವರ ವರ್ಗಾವಣೆಯಾಗಿತ್ತು ಆದರೆ ಪ್ರಭಾವಿ ಮುಖಂಡರು ಈ ವರ್ಗಾವಣೆಯನ್ನು ತಡೆಹಿಡಿದಿದ್ದರು ಪಟ್ಟು ಬಿಡದ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಾಲರಾಜ್ ವರ್ಗಾವಣೆಯನ್ನು ಮಾಡಿಸಿದರು ಬಾಲರಾಜ್ ವರ್ಗಾವಣೆಯಾಗಿ ಶಿವಮೊಗ್ಗಕ್ಕೆ ಬಂದ ನಂತರ ಶಿವಮೊಗ್ಗದ ಪರಿಸ್ಥಿತಿ ಒಂದು ಹಂತಕ್ಕೆ ಹತೋಟಿಗೆ ಬಂತು ಏಕೆಂದರೆ ಎಸ್ ಪಿ ಮಿಥುನ್ ಕುಮಾರ್ ಅಡಿಷನಲ್ ಎಸ್ಪಿ ಬೂಮ್ ರೆಡ್ಡಿ ಹಾಗೂ ಬಾಲರಾಜ್ ಈ ಮೂರು ಜನರ ಕಾಂಬಿನೇಷನ್ ವರ್ಕ್ ಮಾಡಿದ್ದು ಶಿವಮೊಗ್ಗದ ಕೋಮುಗಲಭೆಗಳು ಗಾಂಜಾ ಇನ್ನಿತರ ಪ್ರಕರಣಗಳು ಕೊಂಚ ಹತೋಟಿಗೆ ಬಂದವು ಹೇಳಿಕೇಳಿ ಬಾಲರಾಜ್ ಖಡಕ್ ಆಫೀಸರ್ ಅವರ ಸರ್ವಿಸ್ ನಲ್ಲಿ ಹಿಂದೆ ರೌಡಿಗಳು ಅಕ್ರಮ ದಂಧೆ ನಡೆಸುವವರು ಗಡಗಡ ನಡುಗುತ್ತಿದ್ದರು ಕೆಲವರು ಊರೇ ಬಿಟ್ಟಿದ್ದರು ಅಂತ ಅಧಿಕಾರಿ ಶಿವಮೊಗ್ಗಕ್ಕೆ ಬಂದಾಗ ಎಲ್ಲರಲ್ಲೂ ನಿರೀಕ್ಷೆ ಹೆಚ್ಚಾಗಿದ್ದವು ಆದರೆ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಲಿಲ್ಲ ಎಲ್ಲರೊಂದಿಗೂ ಬೆರೆತು ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಇವರ ಕಾರ್ಯಕ್ಷಮತೆಯನ್ನು ಮೆಚ್ಚಿ ರಾಜ್ಯದ ಬಹುದೂಡ್ಡ ಹಗರಣಗಳಲ್ಲಿ ಒಂದಾದ ಬಿಟ್ ಕಾಯಿನ್ ಹಗರಣದ ತನಿಖೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಇವರನ್ನು ವರ್ಗಾವಣೆ ಮಾಡಲಾಯಿತು. ಆ ಸ್ಥಾನಕ್ಕೆ ಈಗ ಜೆಜೆ ತಿರುಮಲೇಶ್ ಬಂದಿದ್ದಾರೆ.

ಯಾರು ಈ ಜೆ ಜೆ ತಿರುಮಲೇಶ್..?

ಹಿಂದೆ ಭದ್ರಾವತಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಜೆಜೆ ತಿರುಮಲೇಶ್ ಕಂಡರೆ ಭದ್ರಾವತಿಯ ಮಾಫಿಯಾ ಗಡಗಡ ನಡುಗುತ್ತಿತ್ತು ತಿರುಮಲೇಶ್ ಬಂದರೆಂದರೆ ಅಕ್ರಮ ದಂಧೆಯಲ್ಲಿ ತೊಡಗಿಕೊಂಡವರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರು ಗಡ ಗಡ ನಡುಗುತ್ತಿದ್ದರು.

ಆದರೆ ಜೆಜೆ ತಿರುಮಲೇಶ್ ಬಗ್ಗೆನೇ ಆರೋಪಗಳು ಬಂದು ಇಲಾಖೆ ವಿಚಾರಣೆ ನಡೆದು ಸಸ್ಪೆಂಡ್ ಆಗಿ ದ್ದರು ಏನು ಆ ಪ್ರಕರಣ ಆ ಪ್ರಕರಣದ ಬಗ್ಗೆ ಇನ್ನೊಂದು ಬಾರಿ ವಿವರವಾಗಿ ಬರೆಯೋಣ. ಆದರೆ ನಂತರ ಮತ್ತೆ ಅವರು ಐಜಿ ಆಫೀಸ್ ದಾವಣಗೆರೆ ಗೆ ವರ್ಗಾವಣೆಯಾಗಿದ್ದರು. ಆನಂತರ ಚಿಕ್ಕಮಂಗಳೂರಿಗೆ ಲೋಕಾಯುಕ್ತ ಡಿವೈಎಸ್ಪಿ ಯಾಗಿ ಹೋದರು.

ಈಗ ಶಿವಮೊಗ್ಗಕ್ಕೆ ಎ ಡಿವಿಷನ್ ಗೆ ಬಂದಿದ್ದಾರೆ ಇಲ್ಲಿ ಮತ್ತೆ ಭದ್ರಾವತಿಯ ಅಂತೆಯೇ ತಮ್ಮ ಕಾರ್ಯ ಚಟುವಟಿಕೆ ಮುಂದುವರಿಸುತ್ತಾರಾ ಕಾದು ನೋಡಬೇಕು..

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...