ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ದಿ ಮಂತ್ರಿಗಳಾದ ಕೆ ಎಸ್ ಈಶ್ವರಪ್ಪನವರ ದೇಶದ್ರೋಹದ ಹೇಳಿಕೆಯನ್ನು ಖಂಡಿಸಿ ಮತ್ತು ರಾಜಿನಾಮೆಗೆ ಒತ್ತಾಯಿಸಿ ದಿನಾಂಕ 21/02/2022ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ
ಕಛೇರಿ ಎದುರು ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಈ ಪ್ರತಿಭಟನಾ ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು, ಪಟ್ಟಣ ಪಂಚಾಯತ್, ತಾಲ್ಲೂಕ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿ ಬೇಕಾಗಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.
ಕಿಮ್ಮನೆ ರತ್ನಾಕರ್
ಮಾಜಿ ಸಚಿವರು
ಕೆಸ್ತೂರ್ ಮಂಜುನಾಥ್,
ಅಧ್ಯಕ್ಷರು
ತೀರ್ಥಹಳ್ಳಿ ಟೌನ್ ಬ್ಲಾಕ್
ಮುಡುಬ ರಾಘವೇಂದ್ರ
ಅಧ್ಯಕ್ಷರು
ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್
ಜಿಎಸ್ ನಾರಾಯಣರಾವ್
ಕೆಪಿಸಿಸಿ ಸದಸ್ಯರು
ಅಮರನಾಥ ಶೆಟ್ಟಿ
ಅಧ್ಯಕ್ಷರು
ಕಾಂಗ್ರೆಸ್ ನಗರ ಘಟಕ
ಪುಟ್ಟೋಡ್ಲು ರಾಘವೇಂದ್ರ
ಅಧ್ಯಕ್ಷರು
ಯುವ ಕಾಂಗ್ರೆಸ್ ಗ್ರಾಮೀಣ ಘಟಕ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305….