Tuesday, May 6, 2025
Google search engine
Homeರಾಜ್ಯಭೀಕರ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು..!ಅಪಘಾತ ಮಾಡಿ ಸ್ಥಳದಿಂದ ಕಾಲ್ಕಿತ್ತ ಬಸ್ ..!ಪೊಲೀಸ್ ಸಮಯೋಚಿತ...

ಭೀಕರ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು..!ಅಪಘಾತ ಮಾಡಿ ಸ್ಥಳದಿಂದ ಕಾಲ್ಕಿತ್ತ ಬಸ್ ..!ಪೊಲೀಸ್ ಸಮಯೋಚಿತ ಕರ್ತವ್ಯ ಹಿಟ್ & ರನ್ ಮಾಡಿದ “ಸಿ ಬರ್ಡ್” ಬಸ್ ಕುಮಟಾ ಕತಗಾಲ ಸಮೀಪ ಪೊಲೀಸರ ವಶಕ್ಕೆ..!!

ಸಿರ್ಸಿ :- ಇಂದು ಮುಂಜಾನೆ ಸರಿ ಸುಮಾರು 10:30 ಕ್ಕೆ ಶಿರಸಿ ಸಮೀಪ ಹೀಪನಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಸಿ ಬರ್ಡ್ ಬಸ್ ಹಿಂಬದಿಯಿಂದ ಅಪಘಾತವೆಸಗಿ ಬೈಕ್ ಸವಾರ ಶ್ರೀ ವಿಶ್ವನಾಥ ಗಣಪತಿ ಹೆಗಡೆ ಸ್ಥಳದಲ್ಲೇ ಮೃತ ಪಟ್ಟಿದ್ದು, ಮಾನವೀಯತೆ ಮರೆತ ಬಸ್ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಹಿಟ್ & ರನ್ ಮಾಡಿದ್ದೂ, ಶಿರಸಿ ಪೊಲೀಸರ ಸಮಾಯೋಚಿತ ಕರ್ತವ್ಯದಿಂದ ಅಪಘಾತವೆಸಗಿ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ” ಸಿ ಬರ್ಡ್ ” ಬಸ್ ಕುಮಟಾ ಸಮೀಪ ಕತಗಾಲ ಬಳಿ ಅಪಘಾತವೆಸಗಿದ ಬಸ್ ವಶಕ್ಕೆ ಪಡೆದಿದ್ದು ಶಿರಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಂಡಿದೆ.

ಮಾಹಿತಿ :-ಆತ್ಮೀಯ ಗೆಳೆಯರಾದ ಶ್ರೀ ಮಹೇಶ್ ಪತ್ರಕರ್ತರು ಶಿರಸಿ

ಓಂಕಾರ ಎಸ್. ವಿ. ತಾಳಗುಪ್ಪ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..!