Wednesday, April 30, 2025
Google search engine
Homeಶಿವಮೊಗ್ಗBadravathi breaking:ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಭದ್ರಾವತಿಯಲ್ಲಿ ಭೀಕರ ಹತ್ಯೆ..! ಸರಣಿ ಕೊಲೆಗಳಿಗೆ ಕಾರಣಗಳೇನು..?!

Badravathi breaking:ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಭದ್ರಾವತಿಯಲ್ಲಿ ಭೀಕರ ಹತ್ಯೆ..! ಸರಣಿ ಕೊಲೆಗಳಿಗೆ ಕಾರಣಗಳೇನು..?!

ಭದ್ರಾವತಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಭದ್ರಾ ವೈನ್ಸ್ ಬಳಿ ಹೇಮಂತ ಆಲಿಯಾಸ್ ಕರಿ ಚಿಕ್ಕಿ ಎನ್ನುವವನ ಭೀಕರ ಹತ್ಯೆಯಾಗಿದೆ.

ಕೊಲೆಗೆ ಕಾರಣವೇನು..?

3 ವರ್ಷಗಳ ಹಿಂದೆ ರಮೇಶ್ ಎನ್ನುವನನ್ನು ಮುಜ್ಜು ಮತ್ತು ಸಹಚರರು ಸೇರಿಕೊಂಡು ಕೊಲೆ ಮಾಡಿದ್ದರು ನಂತರ ಮುಜ್ಜು ಟಾರ್ಚರ್ ತಾಳಲಾಗದೆ 4 ತಿಂಗಳ ಹಿಂದೆ ಮುಜ್ಜು ಅನ್ನು ರಮೇಶ್ ಸಹಚರರು ಸುರೇಶ್, ಗುಂಡ ಇನ್ನಿತರು ಸೇರಿಕೊಂಡು ಹತ್ಯೆ ಮಾಡಿದ್ದರು.

ಈ ಹತ್ಯೆಗೆ ಪ್ರತಿಕಾರವಾಗಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ದುರ್ಗಾ ವೈನ್ಸ್ ಬಳಿ ಮುಜ್ಜು ಕೊಲೆಯ ಆರೋಪಿ ಗುಂಡನ ಅಣ್ಣ ಹೇಮಂತ್ ಆಲಿಯಾಸ್ ಕರಿ ಚಿಕ್ಕಿ ಎನ್ನುವುನನ್ನು ಲಾಂಗ್ ಗಳನ್ನು ಹಿಡಿದು ಬಂದ ಹಂತಕರು ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಮುಜ್ಜು ತಮ್ಮ ಮುಬಾರಕ್ ಹಾಗೂ ಸಹಚರರು ಸೇರಿಕೊಂಡು ಹತ್ಯೆ ನಡೆಸಿದ್ದು ಪ್ರಾಥಮಿಕ ಹಂತದಲ್ಲಿ ಬೊಮ್ಮನ ಕಟ್ಟೆಯ ಸತ್ಯಾನಂದ, ಮುಬಾರಕ್ ಯಾನೆ ಮುಬ್ಬು(26), 20 ವರ್ಷದ ಖಲೀಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ..

ಒಟ್ಟಿನಲ್ಲಿ ಮೂರು ಕೊಲೆಗಳು ರಿವೆಂಜ್ ಗೋಸ್ಕರ ನಡೆದಿದ್ದು ಭದ್ರಾವತಿಯಲ್ಲಿ ಇದು ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.

ರಘುರಾಜ್ ಹೆಚ್‌.ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...