Sunday, June 15, 2025
Google search engine
Homeಶಿವಮೊಗ್ಗBadravathi breaking:ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಭದ್ರಾವತಿಯಲ್ಲಿ ಭೀಕರ ಹತ್ಯೆ..! ಸರಣಿ ಕೊಲೆಗಳಿಗೆ ಕಾರಣಗಳೇನು..?!

Badravathi breaking:ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಭದ್ರಾವತಿಯಲ್ಲಿ ಭೀಕರ ಹತ್ಯೆ..! ಸರಣಿ ಕೊಲೆಗಳಿಗೆ ಕಾರಣಗಳೇನು..?!

ಭದ್ರಾವತಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಭದ್ರಾ ವೈನ್ಸ್ ಬಳಿ ಹೇಮಂತ ಆಲಿಯಾಸ್ ಕರಿ ಚಿಕ್ಕಿ ಎನ್ನುವವನ ಭೀಕರ ಹತ್ಯೆಯಾಗಿದೆ.

ಕೊಲೆಗೆ ಕಾರಣವೇನು..?

3 ವರ್ಷಗಳ ಹಿಂದೆ ರಮೇಶ್ ಎನ್ನುವನನ್ನು ಮುಜ್ಜು ಮತ್ತು ಸಹಚರರು ಸೇರಿಕೊಂಡು ಕೊಲೆ ಮಾಡಿದ್ದರು ನಂತರ ಮುಜ್ಜು ಟಾರ್ಚರ್ ತಾಳಲಾಗದೆ 4 ತಿಂಗಳ ಹಿಂದೆ ಮುಜ್ಜು ಅನ್ನು ರಮೇಶ್ ಸಹಚರರು ಸುರೇಶ್, ಗುಂಡ ಇನ್ನಿತರು ಸೇರಿಕೊಂಡು ಹತ್ಯೆ ಮಾಡಿದ್ದರು.

ಈ ಹತ್ಯೆಗೆ ಪ್ರತಿಕಾರವಾಗಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ದುರ್ಗಾ ವೈನ್ಸ್ ಬಳಿ ಮುಜ್ಜು ಕೊಲೆಯ ಆರೋಪಿ ಗುಂಡನ ಅಣ್ಣ ಹೇಮಂತ್ ಆಲಿಯಾಸ್ ಕರಿ ಚಿಕ್ಕಿ ಎನ್ನುವುನನ್ನು ಲಾಂಗ್ ಗಳನ್ನು ಹಿಡಿದು ಬಂದ ಹಂತಕರು ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಮುಜ್ಜು ತಮ್ಮ ಮುಬಾರಕ್ ಹಾಗೂ ಸಹಚರರು ಸೇರಿಕೊಂಡು ಹತ್ಯೆ ನಡೆಸಿದ್ದು ಪ್ರಾಥಮಿಕ ಹಂತದಲ್ಲಿ ಬೊಮ್ಮನ ಕಟ್ಟೆಯ ಸತ್ಯಾನಂದ, ಮುಬಾರಕ್ ಯಾನೆ ಮುಬ್ಬು(26), 20 ವರ್ಷದ ಖಲೀಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ..

ಒಟ್ಟಿನಲ್ಲಿ ಮೂರು ಕೊಲೆಗಳು ರಿವೆಂಜ್ ಗೋಸ್ಕರ ನಡೆದಿದ್ದು ಭದ್ರಾವತಿಯಲ್ಲಿ ಇದು ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.

ರಘುರಾಜ್ ಹೆಚ್‌.ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!