Wednesday, April 30, 2025
Google search engine
Homeಶಿವಮೊಗ್ಗShivamogga breaking : ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿ ಹಾಗೂ...

Shivamogga breaking : ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿ ಹಾಗೂ ಸುನಿತಾ ನಡುವೆ ನಡೆದಿದ್ದೇನು..?! ಶರತ್ ಪರಾರಿಯಾಗಲು ಕಾರಣವೇನು..? ಕಂಪ್ಲೀಟ್ ಡಿಟೇಲ್ಸ್..!

ಶಿವಮೊಗ್ಗ: ವಿನೋಬನಗರದ ಸವಿ ಬೇಕರಿ ಹತ್ತಿರದ ನಿವಾಸಿಯಾದ ಸುನಿತಾ ಎಸ್ ವಿ ಎನ್ನುವ ಸುಮಾರು 43 ವರ್ಷದ ಮಹಿಳೆ ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿಯ ವಿರುದ್ಧ ಬಾಳು ಕೊಡುವುದಾಗಿ ವಂಚಿಸಿ ಹಣವನ್ನು ತೆಗೆದುಕೊಂಡು ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ಮೋಸ ಮಾಡಿದ್ದಾನೆ ಎಂದು ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ಏನಿದು ಪ್ರಕರಣ..?

ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸುಮಾರು 43 ವಯಸ್ಸಿನ ಸುನಿತಾ ಎಸ್ ವಿ ಎನ್ನುವ ಮಹಿಳೆ ಜೊತೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ ಪರಿಚಯ ಮಾಡಿಕೊಂಡು ನಿರಂತರ ಸಂಪರ್ಕದಲ್ಲಿದ್ದು ನನಗೆ ಮದುವೆಯಾಗಿಲ್ಲ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸುತ್ತಾನೆ ಸುನಿತಾ ನಾನು ಈಗಾಗಲೇ ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಮತ್ತೆ ನನಗೆ ಈ ತರಹದ ಸುಳ್ಳು ಭರವಸೆಗಳು ಬೇಡ ಎಂದು ಎಷ್ಟು ಹೇಳಿದರು ಕೇಳದೆ ನಿನ್ನನ್ನು ಖಂಡಿತ ಮದುವೆ ಆಗುತ್ತೇನೆ ಎಂದು ನಂಬಿಸಿ ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡುತ್ತಾನೆ ಕಳೆದ 7 /8 ತಿಂಗಳಿಂದ ಇದು ಹೀಗೆ ಮುಂದುವರೆದುಕೊಂಡು ಹೋಗುತ್ತದೆ ಇಷ್ಟು ಸಾಲದೆಂಬಂತೆ ನನಗೆ ಸ್ವಲ್ಪ ಹಣಕಾಸಿನ ಸಮಸ್ಯೆ ಇದೆ ನೀನು ಹಣ ಕೊಡು ಎಂದು ಕೇಳಿ ಆಕೆಯ ಹತ್ತಿರ ಸುಮಾರು ನಾಲ್ಕು ಲಕ್ಷ ಹಣವನ್ನು ಗೂಗಲ್ ಪೇ ಮಾಡಿಸಿಕೊಳ್ಳುತ್ತಾನೆ ಹಣ ತೆಗೆದುಕೊಂಡ ನಂತರ ಸುನಿತಾ ನಡುವೆ ಅಂತರ ಕಾಪಾಡಿಕೊಳ್ಳುತ್ತಾನೆ ಇದರಿಂದ ಗಾಬರಿಯಾದ ಸುನೀತಾ ಆತನಿಗೆ ನಿರಂತರವಾಗಿ ಸಂಪರ್ಕ ಮಾಡಲು ಪ್ರಯತ್ನಪಡುತ್ತಾಳೆ ಆದರೆ ಶರತ್ ಸುನಿತಾ ಕರೆಯನ್ನು ಸ್ವೀಕರಿಸುವುದಿಲ್ಲ ಸಂಪರ್ಕಕ್ಕೂ ಸಿಗುವುದಿಲ್ಲ ಇದರಿಂದ ಬೇಸತ್ತ ಸುನೀತಾ ಗುಂಡಪ್ಪ ಶೆಡ್ ನಲ್ಲಿರುವ ಶರತ್ ಮನೆಗೆ ಹೋಗುತ್ತಾಳೆ ನನ್ನ ಹಣವನ್ನು ತೆಗೆದುಕೊಂಡು ಮದುವೆಯಾಗುವುದಾಗಿ ವಂಚಿಸಿ ಮೋಸ ಮಾಡುತ್ತಿದ್ದೀಯಾ ಮದುವೆಯಾಗು ಎಂದು ಕೇಳುತ್ತಾಳೆ ಆಗ ಕುಪಿತಗೊಂಡ ಶರತ್ ನನ್ನನ್ನು ಮದುವೆಯಾಗು ಎಂದು ಕೇಳಲು ನಿನಗೆ ಏನು ಹಕ್ಕಿದೆ ಎಂದು ಸುನೀತಾ ನನ್ನು ದಬಾಯಿಸುತ್ತಾನೆ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಇನ್ನೊಂದು ಸಲ ಮನೆ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಸುತ್ತಾನೆ.

ಶರತ್ ಕಲ್ಯಾಣಿ ಪರಾರಿ ..!

ಶರತ್ ಕಲ್ಯಾಣಿಯ ಈ ವಂಚನೆಯ ವಿರುದ್ಧ ಮಹಿಳಾ ಠಾಣೆಯಲ್ಲಿ ಸುನೀತಾ ದೂರನ್ನು ನೀಡಿದ್ದು ದೂರು ನೀಡಿದ ಬೆನ್ನಲ್ಲೇ ಶರತ್ ಪರಾರಿಯಾಗಿದ್ದು ಶರತ್ ಕಲ್ಯಾಣಿ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ.

ಶರತ್ ಕಲ್ಯಾಣಿ ಪೊಲೀಸರಿಗೆ ಸಿಕ್ಕ ಮೇಲೆ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ..?!

ಒಂದಷ್ಟು ಜನ ಮಹಿಳೆಯರಿಗೆ ಶರತ್ ಕಲ್ಯಾಣಿ ಇದೇ ತರಹ ಮೋಸ ಮಾಡಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಶರತ್ ಕಲ್ಯಾಣಿ ಬಂಧನದ ನಂತರ ಆ ಪ್ರಕರಣಗಳು ಹೊರಬರುವ ಸಾಧ್ಯತೆ ಇದೆ.

ರಘುರಾಜ್ ಹೆಚ್.ಕೆ..9449553305..

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...