218
ಶಿವಮೊಗ್ಗ: ಪೊಲೀಸ್ ಇಲಾಖೆಯ ಘನತೆಯನ್ನು ಎತ್ತಿ ಹಿಡಿದು ಪೊಲೀಸ್ ಇಲಾಖೆಯ ಗೌರವ ಘನತೆಯನ್ನು ಕಾಪಾಡಿದಂತಹ ಸಾರ್ವಜನಿಕ ವಲಯದಲ್ಲಿ ಜನಮನ್ನಣೆಗೆ ಪಾತ್ರರಾದಂತಹ ಜನಸ್ನೇಹಿ ಪೊಲೀಸ್ ಆಗಿ ಸಾರ್ವಜನಿಕ ವಲಯದಲ್ಲಿ ಪಾತ್ರರಾಗಿರುವ ದ್ವಾರಕೀಶ್ ಎನ್.ಎಂ.ಸಿಪಿಸಿ 161.ದಾವಣಗೆರೆ ಜಿಲ್ಲೆ, ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತಮ ಬೀಟ್ ಕರ್ತವ್ಯವನ್ನು ನಿರ್ವಹಣೆ ಮಾಡಿ ಈ ಪ್ರಶಂಸೆ ಗೆ ಪಾತ್ರರಾಗಿದ್ದಾರೆ.
ದ್ವಾರಕೀಶ್ ಜನಸ್ನೇಹಿ ಪೊಲೀಸ್ ಆಗಿ ಗುರುತಿಸಿಕೊಂಡಿದ್ದು ಹೇಗೆ …!


