Home ರಾಜ್ಯಭೀಕರ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು..!ಅಪಘಾತ ಮಾಡಿ ಸ್ಥಳದಿಂದ ಕಾಲ್ಕಿತ್ತ ಬಸ್ ..!ಪೊಲೀಸ್ ಸಮಯೋಚಿತ ಕರ್ತವ್ಯ ಹಿಟ್ & ರನ್ ಮಾಡಿದ “ಸಿ ಬರ್ಡ್” ಬಸ್ ಕುಮಟಾ ಕತಗಾಲ ಸಮೀಪ ಪೊಲೀಸರ ವಶಕ್ಕೆ..!!

ಭೀಕರ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು..!ಅಪಘಾತ ಮಾಡಿ ಸ್ಥಳದಿಂದ ಕಾಲ್ಕಿತ್ತ ಬಸ್ ..!ಪೊಲೀಸ್ ಸಮಯೋಚಿತ ಕರ್ತವ್ಯ ಹಿಟ್ & ರನ್ ಮಾಡಿದ “ಸಿ ಬರ್ಡ್” ಬಸ್ ಕುಮಟಾ ಕತಗಾಲ ಸಮೀಪ ಪೊಲೀಸರ ವಶಕ್ಕೆ..!!

by EDITOR NEWS WARRIORS
0 comments

ಸಿರ್ಸಿ :- ಇಂದು ಮುಂಜಾನೆ ಸರಿ ಸುಮಾರು 10:30 ಕ್ಕೆ ಶಿರಸಿ ಸಮೀಪ ಹೀಪನಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಸಿ ಬರ್ಡ್ ಬಸ್ ಹಿಂಬದಿಯಿಂದ ಅಪಘಾತವೆಸಗಿ ಬೈಕ್ ಸವಾರ ಶ್ರೀ ವಿಶ್ವನಾಥ ಗಣಪತಿ ಹೆಗಡೆ ಸ್ಥಳದಲ್ಲೇ ಮೃತ ಪಟ್ಟಿದ್ದು, ಮಾನವೀಯತೆ ಮರೆತ ಬಸ್ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಹಿಟ್ & ರನ್ ಮಾಡಿದ್ದೂ, ಶಿರಸಿ ಪೊಲೀಸರ ಸಮಾಯೋಚಿತ ಕರ್ತವ್ಯದಿಂದ ಅಪಘಾತವೆಸಗಿ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ” ಸಿ ಬರ್ಡ್ ” ಬಸ್ ಕುಮಟಾ ಸಮೀಪ ಕತಗಾಲ ಬಳಿ ಅಪಘಾತವೆಸಗಿದ ಬಸ್ ವಶಕ್ಕೆ ಪಡೆದಿದ್ದು ಶಿರಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಂಡಿದೆ.

ಮಾಹಿತಿ :-ಆತ್ಮೀಯ ಗೆಳೆಯರಾದ ಶ್ರೀ ಮಹೇಶ್ ಪತ್ರಕರ್ತರು ಶಿರಸಿ

ಓಂಕಾರ ಎಸ್. ವಿ. ತಾಳಗುಪ್ಪ

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...