Home ರಾಜ್ಯಇಂದು ಬೆಳಿಗ್ಗೆ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ..!! ತೀರ್ಥಹಳ್ಳಿ ಪಟ್ಟಣವನ್ನು ಕುಕ್ಕೆ “ಸುಬ್ರಹ್ಮಣ್ಯ” ಕಾಪಾಡಬೇಕು..!! “ರಿವರ್ಸ್ ಸುಬ್ರಹ್ಮಣ್ಯ”ನ ಪಾತ್ರವೇನು..?! ಸ್ಪೋಟಕಕ್ಕೆ ಬಳಸುವ “ಕೋಡ್ ವರ್ಡ್” ಏನು ಗೊತ್ತಾ ‌…?! ವೆರಿ ಇಂಟರೆಸ್ಟಿಂಗ್ ಬಂಡೆ ಕಹಾನಿ..!!!

ಇಂದು ಬೆಳಿಗ್ಗೆ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ..!! ತೀರ್ಥಹಳ್ಳಿ ಪಟ್ಟಣವನ್ನು ಕುಕ್ಕೆ “ಸುಬ್ರಹ್ಮಣ್ಯ” ಕಾಪಾಡಬೇಕು..!! “ರಿವರ್ಸ್ ಸುಬ್ರಹ್ಮಣ್ಯ”ನ ಪಾತ್ರವೇನು..?! ಸ್ಪೋಟಕಕ್ಕೆ ಬಳಸುವ “ಕೋಡ್ ವರ್ಡ್” ಏನು ಗೊತ್ತಾ ‌…?! ವೆರಿ ಇಂಟರೆಸ್ಟಿಂಗ್ ಬಂಡೆ ಕಹಾನಿ..!!!

by EDITOR NEWS WARRIORS
1 comment

ತೀರ್ಥಹಳ್ಳಿ : ಪಟ್ಟಣದ ಮೇಲಿನ ಕುರುವಳ್ಳಿ ಬಂಡೆಯಲ್ಲಿ ಇಂದು ಬೆಳಗಿನ ಜಾವ 4ಗಂಟೆಯಿಂದ 5ಗಂಟೆಯವರೆಗೆ ತೀರ್ಥಹಳ್ಳಿಯಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬುಕ್ಲಾಪುರ ಗ್ರಾಮದ ಸರ್ವೆ ನಂಬರ್ 64ರ ಕಲ್ಲು ಬಂಡೆಯಲ್ಲಿ ಸಿಡಿಸಿದ ಭಾರೀ ಸ್ಫೋಟಕಗಳ ಬಗ್ಗೆ ವಿಶೇಷ ತಂಡದಿಂದ ತನಿಖೆ ಮಾಡಿಸಿ ಮತ್ತು ಸ್ಫೋಟಕ ಎಲ್ಲಿಂದ ಬಂತು ಎಂದು ಬಯಲಿಗೆ ತರಲಿ.ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬುಕ್ಲಾಪುರ ಗ್ರಾಮದ ಸರ್ವೆ ನಂಬರ್ 64 .ಸುತ್ತಲೂ ನೂರಾರು ವಾಸದ ಮನೆಗಳು ಹತ್ತಿರದಲ್ಲೇ ಇದೆ. ಸುಮಾರು ಇನ್ನೂರು ಪಟ್ಟಣ ಪಂಚಾಯಿತಿ ಆಶ್ರಯ ಮನೆಗಳು ಇರುವಂಥ ಪ್ರದೇಶ .ಇಲ್ಲಿ ನಿರಂತರವಾಗಿ ಸ್ಪೋಟಕ ಬಳಕೆಯಾಗುತ್ತದೆ .ಇಂದು ಬೆಳಗ್ಗಿನ ಜಾವ 4ಗಂಟೆಯಿಂದ 5ಗಂಟೆಯವರೆಗೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ಸಿಡಿಸಿದ್ದಾರೆ .ಬೆಳಿಗ್ಗಿನ ಜಾವ ಜನರೆಲ್ಲ ನಿದ್ರೆಯಲ್ಲಿ ಹೋಗಿರುತ್ತಾರೆ .ಚಿಕ್ಕಮಕ್ಕಳು ಮಲಗಿರುತ್ತಾರೆ ಅಂಥ ಸಮಯದಲ್ಲಿ ಏಕಾಏಕಿ ಭಾರೀ ಶಬ್ದ ಕಂಪನ ಆದರೆ ಹೇಗಿರಬೇಡ .ಆದರೆ ಜನರು ಇದನ್ನು ಸಹಿಸಿಕೊಂಡಿದ್ದಾರೆ .ಜೀವ ಭಯದಿಂದ ಬದುಕುವಂಥ ಸ್ಥಿತಿ ಇಲ್ಲಿದೆ .

3 ಎಕರೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ :

ನಿರಂತರವಾಗಿ ಮೂರು ಎಕರೆ ಪ್ರದೇಶದಲ್ಲಿ ಸುಬ್ರಹ್ಮಣ್ಯನ ಕೃಪಾಕಟಾಕ್ಷದಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು. ಇದರಿಂದ ಸ್ಥಳೀಯರಿಗೆ ತುಂಬಾ ತೊಂದರೆಯಾಗುತ್ತಿದ್ದು ದಕ್ಷ ಪ್ರಾಮಾಣಿಕ ಅಧಿಕಾರಿಯಾದ ಜಿಲ್ಲಾ ರಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು… ಜಿಲ್ಲಾ ರಕ್ಷಣಾಧಿಕಾರಿಗಳೇ ಇಲ್ಲಿ ಸ್ಪೋಟಕ ಬಳಸಲು ಒಂದು ಕೋಡ್ ವರ್ಡನ್ನು ಬಳಸುತ್ತಾರೆ ಅದೇನೆಂದರೆ ಸ್ಪೋಟಕಕ್ಕೆ “ಬತ್ತಿ ತಾಯ್ತಾ, ದಾರ ” ಎಂದು ಇದು ಪೊಲೀಸರ ಕಣ್ತಪ್ಪಿಸಲು ಬಂಡೆಯಲ್ಲಿ ಬಳಸುವ ಕೋಡ್ ವರ್ಡ್ ತೀರ್ಥಹಳ್ಳಿಯ ಕುರುವಳ್ಳಿ ಬಂಡೆಯಲ್ಲಿ ಕೆಲವರ ಹೆಸರು ಮಾತ್ರ ಮುಂಚೂಣಿಗೆ ಬರುತ್ತಿದೆ. ಕೆಲವರು ಮಾತ್ರ ಮೌನವಾಗಿ ತಮ್ಮ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.. ಆಕ್ರಮವಾಗಿ ಕೋಟಿ ಕೋಟಿ ಗಳಿಸಿಕೊಂಡಿದ್ದಾರೆ… ಅವೆಲ್ಲವೂ ಬಯಲಿಗೆ ಬರುತ್ತದೆ… ರಿವರ್ಸ್ ಸುಬ್ರಹ್ಮಣ್ಯನ ಪಾತ್ರವೂ ಕೂಡ… ವೆರಿ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ರಿವರ್ಸ್ ಸುಬ್ರಮಣ್ಯ… ಜಿಲ್ಲೆಯ ದಕ್ಷ ರಕ್ಷಣಾಧಿಕಾರಿಗಳೇ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಸ್ಪೋಟಕದ ವಿರುದ್ಧ ಕ್ರಮ ತೆಗೆದುಕೊಳ್ಳಿ ಸ್ಥಳೀಯರ ನೊಂದ ಜನರ ಧ್ವನಿಯಾಗಿ… ಸುಬ್ರಹ್ಮಣ್ಯನ ಕೃಪಾಕಟಾಕ್ಷದಿಂದ ಪಾರು ಮಾಡಿ… ಇಲ್ಲವಾದಲ್ಲಿ ನಿರಂತರವಾಗಿ ಪತ್ರಿಕೆ ಸಾಕ್ಷಿ ಸಮೇತ ವರದಿ ಪ್ರಕಟಿಸುತ್ತದೆ… ಮೇಲಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ… ಎಚ್ಚರ.. ಎಚ್ಚರ… ಎಚ್ಚರ…

ರಘುರಾಜ್ ಹೆಚ್.ಕೆ…9449553305….


Related Articles

1 comment

GeorgeZew July 20, 2025 - 10:16 pm

Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...