Home ರಾಜ್ಯ“ಮಹಾತ್ಮ”ನ ಹುಟ್ಟಿದ ದಿನದಂದು ಎಗ್ಗಿಲ್ಲದೆ ನಡೆಯುತ್ತಿದೆ “ಮಧ್ಯ” ಮಾರಾಟ..!!ಅಬಕಾರಿ ಜಿಲ್ಲಾ ರಕ್ಷಣಾಧಿಕಾರಿ ಕ್ಯಾಪ್ಟನ್ ಅಜಿತ್ ಕುಮಾರ್ ಅವರೇ ನಿಮ್ಮ ಟಾರ್ಗೆಟ್ ರೀಚ್ ಆಯ್ತಾ..?!

“ಮಹಾತ್ಮ”ನ ಹುಟ್ಟಿದ ದಿನದಂದು ಎಗ್ಗಿಲ್ಲದೆ ನಡೆಯುತ್ತಿದೆ “ಮಧ್ಯ” ಮಾರಾಟ..!!ಅಬಕಾರಿ ಜಿಲ್ಲಾ ರಕ್ಷಣಾಧಿಕಾರಿ ಕ್ಯಾಪ್ಟನ್ ಅಜಿತ್ ಕುಮಾರ್ ಅವರೇ ನಿಮ್ಮ ಟಾರ್ಗೆಟ್ ರೀಚ್ ಆಯ್ತಾ..?!

by EDITOR NEWS WARRIORS
0 comments

ಶಿವಮೊಗ್ಗ: ರಾಷ್ಟ್ರಾದ್ಯಂತ ಇಂದು ಮಹಾತ್ಮ ಗಾಂಧಿ ಜಯಂತಿ ಪ್ರತಿವರ್ಷದಂತೆ ಈ ವರ್ಷವೂ ಸಾಮಾನ್ಯವಾಗಿ ಮಧ್ಯ, ಮಾಂಸ ಮಾರಾಟ ನಿಷೇಧವಾಗಿರುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಎಂದಿನಂತೆ ಮಧ್ಯ ಮಾರಾಟ ನಿರಂತರವಾಗಿ ಬೆಳಿಗ್ಗೆಯಿಂದ ನಡೆಯುತ್ತಿದೆ. ಆದರೆ ವ್ಯತ್ಯಾಸ ಇಷ್ಟೆ ಮುಂಭಾಗದಿಂದ ಅಲ್ಲ ಹಿಂಬಾಗಿಲಿನಿಂದ ಅದರಲ್ಲೂ ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ , ಗಾಜನೂರು, ಮಂಡಗದ್ದೆ ಶಿವಮೊಗ್ಗದ ಕೆಲವೊಂದು ಭಾಗಗಳಲ್ಲಿ ಅಕ್ರಮ ಮಧ್ಯ ಮಾರಾಟ ಯಗ್ಗಿಲ್ಲದೆ ನಡೆಯುತ್ತಿದೆ… ಇದನ್ನು ತಡೆಯಬೇಕಾದ ಅಬಕಾರಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.. ತೀರ್ಥಹಳ್ಳಿಯಲ್ಲಿ ಸಂತೋಷವಾಗಿ ಅಕ್ರಮ ಮದ್ಯವನ್ನು ಪ್ರತಿದಿನ ತಪ್ಪದೆ ಹಳ್ಳಿಹಳ್ಳಿಗೂ ಸರಬರಾಜು ಮಾಡುವ ವಿಷಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲವೇ.. ?? ಮತ್ತು ಕೆಲವು ಬೇರೆ ವಾಹನದಲ್ಲಿ ಮದ್ಯ ಅಕ್ರಮವಾಗಿ ಗ್ರಾಮೀಣ ಪ್ರದೇಶಕ್ಕೆ ನಂದಿನ ಹಾಲು ಬರುವ ಮುಂಚೆಯೇ ಸರಬರಾಜು ಆಗುತ್ತಿದೆ .ಅದು ಅಬಕಾರಿ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ . ತೀರ್ಥಹಳ್ಳಿಯಲ್ಲಿ ಒಬ್ಬನಿದ್ದಾನೆ ಲಂಚಬಾಕ ಅಬಕಾರಿ ಅಧಿಕಾರಿ ಆತನಿಗೆ ಲಂಚ ಕೊಟ್ಟರೆ ಮಧ್ಯದ ಬದಲಿಗೆ ವಿಷ ಮಾರಾಟ ಮಾಡಿದರು ಸುಮ್ಮನಾಗುತ್ತಾನೆ …ಇನ್ನು ಕೆಲವರಿದ್ದಾರೆ ಮಾತನಾಡುವುದು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗುತ್ತದೆ … ಅವರ ಎಲ್ಲ ಅಕ್ರಮಗಳನ್ನು ಜೋಪಾನವಾಗಿ ಸಂಗ್ರಹಿಸಿ ಇಡಲಾಗುತ್ತಿದೆ… ಮಾಡಿದ್ದುಣ್ಣೋ ಮಾರಾಯ….

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...