Home ರಾಜ್ಯBig news creation of duplicate document:ಶಿವಮೊಗ್ಗ ನಗರ ಹಾಗೂ ತಾಲೂಕು ಒಂದರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಲೇಔಟ್ ನಿರ್ಮಾಣ ಮಾಡಿರುವ ಖದೀಮರು..!! ರಾಜಕೀಯ ಪಕ್ಷವೊಂದರ ಮುಖಂಡನ ಅಳಿಯ ಸಬ್ ರಿಜಿಸ್ಟರ್ ಕೈವಾಡ.?!

Big news creation of duplicate document:ಶಿವಮೊಗ್ಗ ನಗರ ಹಾಗೂ ತಾಲೂಕು ಒಂದರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಲೇಔಟ್ ನಿರ್ಮಾಣ ಮಾಡಿರುವ ಖದೀಮರು..!! ರಾಜಕೀಯ ಪಕ್ಷವೊಂದರ ಮುಖಂಡನ ಅಳಿಯ ಸಬ್ ರಿಜಿಸ್ಟರ್ ಕೈವಾಡ.?!

by EDITOR NEWS WARRIORS
0 comments

ಬೆಂಗಳೂರಿನಲ್ಲಿ ನಡೆಯುತ್ತಿದ್ದ ನಕಲಿ ದಾಖಲೆ ಸೃಷ್ಟಿ ಅಕ್ರಮ ಲೇಔಟ್ ಗಳ ನಿರ್ಮಾಣ ಯಾರದೋ ಸೊತ್ತನ್ನು ಯಾರಿಗೂ ಮಾರುವುದು ಸಂಬಂಧವೇ ಇಲ್ಲದ ವ್ಯಕ್ತಿಗಳನ್ನು ಇಟ್ಟುಕೊಂಡು ದಾಖಲೆಗಳನ್ನು ನಿರ್ಮಾಣ ಮಾಡುವುದು ನಂತರ ಅದನ್ನು ಅಮಾಯಕ ವ್ಯಕ್ತಿಗಳಿಗೆ ಮಾರಾಟ ಮಾಡಿ ದುಡ್ಡು ಸಂಪಾದನೆ ಮಾಡುವುದು ಇವೆಲ್ಲ ರಾಜಧಾನಿ ಬೆಂಗಳೂರಲ್ಲಿ ನಡೆಯುತ್ತಿತ್ತು…

ಆದರೆ ಅದೀಗ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದ್ದು ಶಿವಮೊಗ್ಗ ನಗರ ಹಾಗೂ ತಾಲೂಕ್ ಒಂದರಲ್ಲಿ ಕೋಟ್ಯಾಂತರ ಬೆಳೆ ಬಾಳುವ ಜಮೀನನ್ನು ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಲೇಔಟ್ ಆಗಿ ಪರಿವರ್ತಿಸಿ ಸಬ್ ರಿಜಿಸ್ಟರ್ ಸಹಾಯದಿಂದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮುಗ್ಧ ಜನರಿಗೆ ಅಮಾಯಕರಿಗೆ ಹಂಚಿಕೆ ಮಾಡುತ್ತಿದ್ದಾರೆ.

ಒಬ್ಬೊಬ್ಬರ ಹೆಸರಿಗೆ 10 ,15, 25 ಸೈಟ್ಗಳು ಒಂದೇ ದಿನ ರಿಜಿಸ್ಟರ್ ಮಾಡಿದ್ದಾರೆ. ಕೋಟ್ಯಾಂತರ ಬೆಳೆ ಬಾಳುವ ಮನೆ …ಲಕ್ಷಾಂತರ ಬೆಳೆ ಬಾಳುವ ಕಾರಿನಲ್ಲಿ ಓಡಾಟ ಆರ್ಥಿಕವಾಗಿ ಏನು ಇಲ್ಲದ ವ್ಯಕ್ತಿಗಳಿಗೆ ಇವೆಲ್ಲ ಹೇಗೆ ಸಾಧ್ಯ…. ಯಾರ ಹೆಸರಿಗೆ ರಿಜಿಸ್ಟರ್ ಆಗಿದೆ 10 ,15 ,25 ಸೈಟ್ಗಳು…. ಯಾರು ಕಟ್ಟಿದ್ದಾರೆ ಕೋಟ್ಯಾಂತರ ಬೆಲೆಬಾಳುವ ಮನೆ…. ಯಾರ ಓಡಾಟ ಲಕ್ಷಾಂತರ ಬೆಳೆ ಬಾಳುವ ಕಾರಿನಲ್ಲಿ…. ಯಾರ ಜೊತೆ ಇವರ ಸಂಪರ್ಕ ಏನು ಇವರ ಕುಟುಂಬದ ಹಿನ್ನೆಲೆ ಎಲ್ಲವನ್ನು ವಿಸ್ತಾರವಾಗಿ…. ನಿಮ್ಮ

ನ್ಯೂಸ್ ವಾರಿಯರ್ಸ್ ಪತ್ರಿಕೆ ತನಿಖಾ ವರದಿಯ ರೂಪದಲ್ಲಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು .ಶೀಘ್ರದಲ್ಲೇ ದಾಖಲೆ ಸಮೇತ ಇದರಲ್ಲಿ ಶಾಮಿಲ್ ಆಗಿರುವ ವ್ಯಕ್ತಿಗಳು ಹಾಗೂ ಆ ರಾಜಕೀಯ ಮುಖಂಡನ ಹೆಸರು ಆತನ ಅಳಿಯ ಸಬ್ ರಿಜಿಸ್ಟರ್ ಆತ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳ ಈಗ ಕಾರ್ಯನಿರ್ವಹಿಸುತ್ತಿರುವ ಸ್ಥಳ ಆತನ ಪಾತ್ರ ಎಲ್ಲವನ್ನು ವಿಸ್ತಾರವಾಗಿ ತಮ್ಮ ಮುಂದೆ ತೆರೆದಿಡಲಿದೆ…. ನಿರೀಕ್ಷಿಸಿ…

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...