Wednesday, April 30, 2025
Google search engine
Homeಶಿವಮೊಗ್ಗತೀರ್ಥಹಳ್ಳಿ ಎಳ್ಳಮಾಸೆ ಜಾತ್ರೆಯ ಅಂಗವಾಗಿ ಪೂರ್ವಭಾವಿ ಸಭೆಗೆ ತಾಶೀಲ್ದಾರ್ ಡಾ/ಎಸ್, ಬಿ ಶ್ರೀಪಾದರಿಂದ ಆತ್ಮೀಯ...

ತೀರ್ಥಹಳ್ಳಿ ಎಳ್ಳಮಾಸೆ ಜಾತ್ರೆಯ ಅಂಗವಾಗಿ ಪೂರ್ವಭಾವಿ ಸಭೆಗೆ ತಾಶೀಲ್ದಾರ್ ಡಾ/ಎಸ್, ಬಿ ಶ್ರೀಪಾದರಿಂದ ಆತ್ಮೀಯ ಆಮಂತ್ರಣ..!

ತೀರ್ಥಹಳ್ಳಿ: ಮಲೆನಾಡಿನ ಹೆಬ್ಬಾಗಿಲು ತೀರ್ಥಹಳ್ಳಿಗೆ ಎಳ್ಳಮಾಸೆ ಜಾತ್ರೆಯೆಂದರೆ ಎಲ್ಲಿಲ್ಲದ ಸಡಗರದ ಹಬ್ಬ ಬರಿ ತೀರ್ಥಹಳ್ಳಿಯ ಜನರಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ತಾಲೂಕುಗಳಿಂದಲೂ ಕೂಡ ಜಾತ್ರೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಾರೆ.

ನಾಳೆ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ:

ಇಂತಹ ಜಾತ್ರೆಗೆ ಯಶಸ್ವಿಯಾಗಿ ಸಡಗರದಿಂದ ಸಂಭ್ರಮದಿಂದ ನಡೆಯುವ ಸಲುವಾಗಿ ನಾಳೆ ಅಂದರೆ ಶನಿವಾರ ದಿನಾಂಕ 18 /12 2021 ರಂದು ಸಂಜೆ 6 ಗಂಟೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ಪಟ್ಟಣದ ರಥ ಬೀದಿಯಲ್ಲಿರುವ ಶ್ರೀ ರಾಮ ಮಂದಿರ ಸಭಾಭವನದಲ್ಲಿ ,ತೀರ್ಥಹಳ್ಳಿಶ್ರೀ ರಾಮೇಶ್ವರ ದೇವಸ್ಥಾನದ ಎಳ್ಳಮವಾಸ್ಯೆ ಮತ್ತು ತೆಪ್ಪೋತ್ಸವದ ಬಗ್ಗೆ ಧಾರ್ಮಿಕ/ ಆಧ್ಯಾತ್ಮಿಕ /ಸಾಂಸ್ಕೃತಿಕ/ ಪಾರಂಪರಿಕ/ ಸಾಮಾಜಿಕ/ ಶೈಕ್ಷಣಿಕ/ ಕಾರ್ಯಕ್ರಮಗಳ ಪೂರ್ವಭಾವಿ ಚರ್ಚೆಗಳು ನಡೆಯಲಿದ್ದು.

ಸಾರ್ವಜನಿಕರಿಗೆ , ಚುನಾಯಿತ ಪ್ರತಿನಿಧಿಗಳಿಗೆ,ಆಸಕ್ತರಿಗೆ ಮುಕ್ತ ಆಹ್ವಾನ:

ಈ ಬಗ್ಗೆ ಸಾರ್ವಜನಿಕರ ಸಭೆಯನ್ನು ಕರೆಯಲಾಗಿದೆ .ತಾಲ್ಲೂಕಿನ ಎಲ್ಲಾ ಚುನಾಯಿತ ಪ್ರತಿನಿಧಿಗಳು ,ಆಸಕ್ತ ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ,ಹಾಗೂ ವಿವಿಧ ಸಮಿತಿಗಳ ಸದಸ್ಯರು ಗಳು, ಪದಾಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ಸಲಹೆ ಗಳನ್ನು ನೀಡಿ ನಾಡಹಬ್ಬ ಎಳ್ಳಮವಾಸ್ಯೆ ಮತ್ತು ತೆಪ್ಪೋತ್ಸವ ವಿಜ್ರಂಭಣೆಯಿಂದ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಸಮಸ್ತ ರಲ್ಲಿ ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್, ಡಾ/ಎಸ್ .ಬಿ. ಶ್ರೀಪಾದ್ ಅವರು ಆತ್ಮೀಯ ಆಮಂತ್ರಣ ನೀಡಿದ್ದಾರೆ.

ಸಭೆ ನಡೆಯುವ ಸ್ಥಳ: ಶ್ರೀ ರಾಮಮಂದಿರ ಸಭಾಭವನ ರಥಬೀದಿ ತೀರ್ಥಹಳ್ಳಿ .
ದಿನಾಂಕ :18–12–2021ರ ಸಂಜೆ 6 ಗಂಟೆಗೆ.

ಸುದ್ದಿ ಮತ್ತು ಜಾಹೀರಾತುಗಳು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...