Sunday, June 15, 2025
Google search engine
Homeಶಿವಮೊಗ್ಗಆರೋಗ್ಯಬಿಜೆಪಿ ಯುವ ಮೋರ್ಚಾ ವತಿಯಿಂದ ಭೀಮನಕಟ್ಟೆ ತೂಗುಸೇತುವೆ ಸುತ್ತಮುತ್ತ ಸ್ವಚ್ಛತಾ ಕಾರ್ಯ..!

ಬಿಜೆಪಿ ಯುವ ಮೋರ್ಚಾ ವತಿಯಿಂದ ಭೀಮನಕಟ್ಟೆ ತೂಗುಸೇತುವೆ ಸುತ್ತಮುತ್ತ ಸ್ವಚ್ಛತಾ ಕಾರ್ಯ..!

ಬಿಜೆಪಿ ಯುವಮೋರ್ಚಾ ತೀರ್ಥಹಳ್ಳಿ ಮಂಡಲ
“ಮೇಗರವಳ್ಳಿ(ಆಗುಂಬೆ)ಮಹಾಶಕ್ತಿ ಯುವಮೋರ್ಚಾ” ನೇತೃತ್ವದಲ್ಲಿ ಬಿಮನಕಟ್ಟೆ ತೂಗು ಸೇತುವೆ ಸುತ್ತ ಮುತ್ತ ಇಂದು “ಸ್ವಚ್ಛ ಭಾರತ್” ಕಾರ್ಯಕ್ರಮ ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ರಕ್ಷಿತ್ ಮೇಗರವಳ್ಳಿ,ಮೇಗರವಳ್ಳಿ ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಅದ್ಯಕ್ಷ ಅಂಬರೀಷ್ ಮಳಲಿ,ಪ್ರದಾನ ಕಾರ್ಯದರ್ಶಿ ಸೌಳಿ ಸುಬ್ರಹ್ಮಣ್ಯ ,ವಿನಯ್ ಮಾಕೊಡು
ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ಹಾಗೂ ಹೆಗ್ಗೋಡು ಗ್ರಾಮಪಂಚಾಯ್ತಿ ಉಪಾಧ್ಯಕ್ಷರಾದ ಪ್ರದೀಪ್ ಗುದ್ದೇಕೊಪ್ಪ,
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಭಿ ಬಿಳಲುಕೊಪ್ಪ
ಸಚಿನ್ ಸಿದ್ದೇಶ್ವರ ಬಡವಾಣೆ
ತಾಲ್ಲೂಕು ಯುವಮೋರ್ಚಾ ಸದ್ಯಸರಾದ ಸುದೀರ್ ಬಿಕ್ಕೊಳ್ಳಿ
ಸುದರ್ಶನ್ ಬಿಳಲುಕೊಪ್ಪ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಕಿರಣ್ ಸೌಳಿ
ಸುಬ್ರಹ್ಮಣ್ಯ ಬಿಳಲುಕೊಪ್ಪ
ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಶೆಟ್ಟಿ, ಬಿಜೆಪಿ ತಾಲೂಕು ಕಾರ್ಯದರ್ಶಿ ಕುಕ್ಕೆ ಪ್ರಶಾಂತ್,ಮೇಗರವಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಮುಳುಬಾಗಿಲು ಗ್ರಾಮ ಪಂಚಾಯಿತಿಯ ಅದ್ಯಕ್ಷರಾದ ಕೇಶವ(ಮೋಹನ್ ಬಿ ಆರ್) ಪ್ರಮುಖರಾದ ಹಸಿರುಮನೆ ನಂದನ್
ಮಹೇಶ್ ಮುಂಡುವಳ್ಳಿ ಹಾಗೂ ಯುವಮೋರ್ಚಾ ಕಾರ್ಯಕರ್ತರುಗಳಾದ ಮಂಜುನಾಥ್ ಮಿನುಗುಂದ,ಸನತ್ ರಂಜದಕಟ್ಟೆ,
ರಾಜೇಶ್ ಆಲಗೇರಿ
ಸುಧೀರ್ ಕೌಲಾನಿ
ಅಭಿ ಆಲಗೇರಿ
ನಾಗೇಶ್ ಸಿದ್ದೇಶ್ವರ ಬಡವಾಣೆ
ನಾಗರಾಜ್ ಸಿದ್ದೇಶ್ವರ ಬಡವಾಣೆ
ದುಶ್ಯಂತ್ ಆಲಗೇರಿ
ವಿನಾಯಕ ಗೊರಕೋಡು
ರಂಜನ್ ಸೌಳಿ
ಆದರ್ಶ ಗುಡ್ಡೇಕೊಪ್ಪ ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!