Wednesday, April 30, 2025
Google search engine
Homeಶಿವಮೊಗ್ಗಆರೋಗ್ಯಜನರನ್ನು ಕಾಯುವ ಪೊಲೀಸರಿಗೆ ಕಾಡುತ್ತಿದೆ ಆರೋಗ್ಯ ಸಮಸ್ಯೆ ಕೊಳೆತು ನಾರುತ್ತಿವೆ ಪೊಲೀಸ್ ವಸತಿ ಗೃಹದ ಚರಂಡಿಗಳು...

ಜನರನ್ನು ಕಾಯುವ ಪೊಲೀಸರಿಗೆ ಕಾಡುತ್ತಿದೆ ಆರೋಗ್ಯ ಸಮಸ್ಯೆ ಕೊಳೆತು ನಾರುತ್ತಿವೆ ಪೊಲೀಸ್ ವಸತಿ ಗೃಹದ ಚರಂಡಿಗಳು ಕಣ್ಮುಚ್ಚಿ ಕುಳಿತ ಸಾಗರ ನಗರಸಭೆ..!!

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರದ ಪೊಲೀಸ್ ಇಲಾಖೆಯ ವಸತಿ ಗೃಹಗಳ ಚರಂಡಿಗಳು ಕೊಳೆತು ನಾರುತ್ತಿದ್ದೂ, ವಿಪರೀತ ಸೊಳ್ಳೆ ಹಾವು ಹುಪಡಿಗಳಿಂದ ಪೊಲೀಸ್ ಕುಟುಂಬ ಹೈರಾಣಾಗಿದ್ದೂ, ವಸತಿಯಲ್ಲಿರುವ ಪೊಲೀಸರ ಕೆಲ ಕುಟುಂಬ ಅನಾರೋಗ್ಯ ಪೀಡಿತರಾಗಿದ್ದು ದುಡಿದ ಸಂಬಳವೆಲ್ಲಾ ಆಸ್ಪತ್ರೆಗೆ ವ್ಯಯಿಸುವ ಸ್ಥಿತಿಗೆ ತಲುಪಿರುವ ಪೊಲೀಸರು. ಇತ್ತ ಕರ್ತವ್ಯದ ಚಿಂತೆ – ಅತ್ತ ಕುಟುಂಬದ ಅನಾರೋಗ್ಯ ಚಿಂತೆಯಿಂದ ಮಾನಸಿಕವಾಗಿ ಜರ್ಜಿತರಾದ ಪೊಲೀಸ್ ಇಲಾಖೆ.

ಈ ಬಗ್ಗೆ ನೂರಾರು ಬಾರಿ ಸಾಗರ ನಗರಸಭೆ ಆಡಳಿತ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಹರತಾಳು ಹಾಲಪ್ಪ ರವರಿಗೆ ಸಾಗರ ಪೊಲೀಸ್ ವಸತಿ ಗೃಹಗಳ ಸುತ್ತಮುತ್ತಲಿನ ಚರಂಡಿ ಅವ್ಯವಸ್ಥೆ ಬಗ್ಗೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಹೆಸರು ಹೇಳಲು ಇಚ್ಚಿಸದ ಪೊಲೀಸ್ ವಸತಿಯಲ್ಲಿ ವಾಸವಿದ್ದ ಹತ್ತಾರು ಪೊಲೀಸ್ ಇಲಾಖೆಯವರು ಮಾಧ್ಯಮ ಹೇಳಿಕೆ ನೀಡಿದ್ದೂ, ಸಮಾಜದ ರಕ್ಷಣೆಗಾಗಿ ತಮ್ಮ ಹಬ್ಬ ಹರಿದಿನ ದಿನ ನಿತ್ಯ ಒಂದಾರೊಂದು ಸಮಾಜದ ಅಹಿತಕರ ಘಟನೆಗಳಿಂದ ಕರ್ತವ್ಯದಲ್ಲೇ ತೊಡಗಿಸಿಕೊಂಡು ಕುಟುಂಬದ ಜೊತೆಗೆ ಸಮಯವನ್ನೇ ಕಳೆಯಲು ಅಸಹಾಯಕರಾದ ಪೊಲೀಸರ ವಸತಿ ಗೃಹಗಳ ಸುತ್ತಮುತ್ತಲಿನ ಚರಂಡಿಗಳು ಹಾಗೂ ಗಿಡ ಗಂಟಿಗಳನ್ನೂ ಸ್ಥಳೀಯ ಆಡಳಿತ ಹಾಗೂ ಸ್ಥಳೀಯ ಶಾಸಕರು ಇತ್ತ ಗಮನಹರಿಸದೇ ಇರುವುದು ಮಾನ್ಯ ಪೊಲೀಸ್ ಇಲಾಖೆಯವರಿಂದ ಬೇಸರಮೂಡಿರುವುದು ಕಾಲದ ವಿಪರ್ಯಾಸ….

ಇನ್ನಾದರೂ ಜನಪ್ರಿಯ ಅಭಿವೃದ್ಧಿ ಹರಿಕಾರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ರವರು ಹಾಗೂ ಸ್ಥಳೀಯ ಆಡಳಿತವಾದ ಸಾಗರ ನಗರಸಭೆ ಆಡಳಿತ ಇತ್ತ ಗಮನಹರಿಸಿ ಪೊಲೀಸ್ ಇಲಾಖೆಯ ವಸತಿ ಗೃಹ ಸುತ್ತಮುತ್ತಲಿನ ವಾತಾವರಣ ಸುಂದರ – ಸ್ವಚ್ಛ ವಾತಾವರಣವಾಗಿಡುವಂತೆ ಕ್ರಮಕ್ಕೆ ಮುಂದಾಗುವರಾ ಕಾದು ನೋಡೋಣ.

ಗಣೇಶ್ ಪ್ರಸಾದ್ ನಗರಸಭೆ ಸದಸ್ಯರು…

#####################################

ವರದಿ:ಓಂಕಾರ ಎಸ್. ವಿ. ತಾಳಗುಪ್ಪ

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305...

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...