Sunday, June 15, 2025
Google search engine
Homeಶಿವಮೊಗ್ಗಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಕ್ಯಾಮೆರಾ ಇದ್ದರೂ ಉಪಯೋಗವಿಲ್ಲ..! ನಿತ್ಯ ಕಳ್ಳರ ಕಾಟ ರೋಗಿಗಳಿಗೆ...

ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಕ್ಯಾಮೆರಾ ಇದ್ದರೂ ಉಪಯೋಗವಿಲ್ಲ..! ನಿತ್ಯ ಕಳ್ಳರ ಕಾಟ ರೋಗಿಗಳಿಗೆ ಪರದಾಟ..!!

ಸಾಗರ :- ತಾಲ್ಲೂಕಿನ ಉಪ ವಿಭಾಗೀಯ ಆಸ್ಪತ್ರೆಯು ಕರ್ನಾಟಕ ರಾಜ್ಯಕ್ಕೆ ಮಾದರಿ ಆಸ್ಪತ್ರೆಯಾಗಿದ್ದೂ, ಈ ಆಸ್ಪತ್ರೆಯಲ್ಲಿ ಅಳವಡಿಸಿದ ಮೂರು ಕಣ್ಣು(C. C. CAMERA ) ಗಳು ಸಮರ್ಪಕವಾಗಿ ನಿರ್ವಹಣೆ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದೂ ಚಿತ್ರೀಕರಣವಾದ ವಿಡಿಯೋ ಸಂಗ್ರಹಣೆ ಮಾಡುವ ಉಪಕರಣ ಲಭ್ಯವಿಲ್ಲದೇ ಆಸ್ಪತ್ರೆ ಒಳಭಾಗದಲ್ಲಿ ನಿತ್ಯ ಕಳ್ಳರ ಕೈಚಳಕದಿಂದ ರೋಗಿಗಳು ಪರದಾಟ ನೆಡೆಸುತ್ತಿದ್ದೂ, ಸುರಕ್ಷಿತವಲ್ಲದ ಆಸ್ಪತ್ರೆ ಎಂದು ಅಪಕೀರ್ತಿಗೆ ತುತ್ತಾಗಿದೆ.

ವೈಧ್ಯ ಸೇವೆಯಲ್ಲಿ ಪ್ರಾಮಾಣಿಕರೂ, ಜನಸ್ನೇಹಿ ವೈದ್ಯರಾಗಿದ್ದೂ, ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಗಳಾದ ಶ್ರೀ ಪರಪ್ಪ ರವರು ಕೂಡಲೇ ಮೂರನೇ ಕಣ್ಣು (C. C. CAMERA ) ಗಳನ್ನೂ ಸುಸ್ಥಿತಿಯನ್ನಾಗಿ ನಿರ್ವಹಣೆ ಮಾಡಿಸಿ, ವಿಡಿಯೋ ಚಿತ್ರೀಕರಣವನ್ನೂ ಸಂಗ್ರಹಣೆ ಮಾಡುವಂತಹ ಉತ್ತಮ ಗುಣಮಟ್ಟದ ಉಪಕರಣ ಅಳವಡಿಸಿ, ಆಸ್ಪತ್ರೆ ಒಳಭಾಗದಲ್ಲಿ ದಿನನಿತ್ಯ ನೆಡೆಯುತ್ತಿರುವ ಕಳ್ಳರಿಂದ ಆಗುತ್ತಿರುವ ತೊಂದರೆಯನ್ನೂ ತಪ್ಪಿಸಿ, ಸುಭದ್ರ – ಸುರಕ್ಷಿತ ಸಾಗರ ಉಪ ವಿಭಾಗೀಯ ಆಸ್ಪತ್ರೆಯಾಗುವಂತೆ ಮನವಿ ಮಾಡುತ್ತಿರುವ ನೊಂದ ನಾಗರಿಕರು…

ಓಂಕಾರ ಎಸ್. ವಿ. ತಾಳಗುಪ್ಪ…

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!