Thursday, May 1, 2025
Google search engine
Homeಶಿವಮೊಗ್ಗಮಳೆಯ ಆರ್ಭಟಕ್ಕೆ ಒಡೆದುಹೋದ ಮೀನು ಸಾಕಾಣಿಕೆ ದಂಡೆ ಕೊಚ್ಚಿಹೋದ ಮೀನುಗಳು..! ಲಕ್ಷಾಂತರ ರೂ ನಷ್ಟ..!! ಸೂಕ್ತ...

ಮಳೆಯ ಆರ್ಭಟಕ್ಕೆ ಒಡೆದುಹೋದ ಮೀನು ಸಾಕಾಣಿಕೆ ದಂಡೆ ಕೊಚ್ಚಿಹೋದ ಮೀನುಗಳು..! ಲಕ್ಷಾಂತರ ರೂ ನಷ್ಟ..!! ಸೂಕ್ತ ಪರಿಹಾರಕ್ಕೆ ಮಾಲೀಕರ ಮನವಿ..!

ಶಿವಮೊಗ್ಗ: ಗ್ರಾಮಾಂತರ ಭಾಗದ ಯಳವಟ್ಟಿ ವಿಲೇಜ್ ನಲ್ಲಿ ಮೀನು ಸಾಕಾಣಿಕೆ ಯ ದಂಡೆ ವರುಣನ ಆರ್ಭಟಕ್ಕೆ ಒಡೆದು ಹೋಗಿದ್ದು.

ಮಾಲೀಕರಿಗೆ ಲಕ್ಷಾಂತರ ನಷ್ಟ:

ಮೀನು ಸಾಕಾಣಿಕೆದಾರ ಪುಟ್ಟರಾಜು ಅವರು ಸರ್ಕಾರದಿಂದ ಟೆಂಡರ್ ತೆಗೆದುಕೊಂಡು 10 ಲಕ್ಷ ರೂಗಳು ವಿನಿಯೋಗಿಸಿ ಮೀನು ಸಾಕಾಣಿಕೆಯನ್ನು ಪ್ರಾರಂಭಿಸಿದ್ದರು. ಆದರೆ ಸಾಕಾಣಿಕೆಯ ದಂಡೆ ಒಡೆದು ಹೋಗಿದ್ದು ಮಾಲೀಕರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ.

ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾಲೀಕರ ಮನವಿ:

ಲಕ್ಷಾಂತರ ರೂ ನಷ್ಟ ಆಗಿದ್ದು ಮೀನುಗಾರಿಕೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾಲೀಕರಾದ ಪುಟ್ಟರಾಜು ಅವರು ಮನವಿ ಮಾಡಿದ್ದಾರೆ.

ರಘುರಾಜ್ ಹೆಚ್. ಕೆ…

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...