
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಗೆ ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಲೇಖನ ಮಾಡಿದ್ದಾರೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ಕೇಳಕೆರೆ ಪೂರ್ಣೇಶ ಮತ್ತು ಶ್ರೀರಾಮ ಸೇನೆಯ ಜಿಗಲ ಗೋಡು ವಿಸ್ವಾಸ್ ಯಾನೆ ವಿಶು ಅವರನ್ನು ಬಂಧಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ ತೀರ್ಥಹಳ್ಳಿ ಪೋಲಿಸ್ ಠಾಣೆ 08181228333.9480805332….