ಸಾಗರ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಉಪ ವಿಭಾಗೀಯ ಆಸ್ಪತ್ರೆ ಅವ್ಯವಸ್ಥೆ – ತುರ್ತು ನಿಗಾ ಘಟಕದ ಶೌಚಾಲಯದ ಗಟಾರ ತುಂಬಿ ತುಳುಕುತ್ತಿದ್ದೂ ಗಬ್ಬು ವಾಸನೆಯಿಂದ ಆಸ್ಪತ್ರೆ ವಾತಾವರಣ ಮಲಿನ ಗಬ್ಬು ವಾಸನೆಯಿಂದ ಅನಾರೋಗ್ಯ ಪರಿಸರ ಸ್ಥಿತಿಯಲ್ಲಿದ್ದು, ಸಾಗರ ಉಪ ವಿಭಾಗೀಯ ಆಸ್ಪತ್ರೆ ಆಡಳಿತ ಮಂಡಳಿ ಕುಂಭಕರ್ಣ ನಿದ್ರೆಗೆ ಜಾರಿದ್ದು, ರೋಗಿಗಳು ಹಾಗೂ ರೋಗಿಗಳ ಜೊತೆಗೆ ಆಗಮಿಸುವವವರೂ ಗಬ್ಬು ವಾಸನೆಯಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಸಾಗರ ಉಪ ವಿಭಾಗದ ರಕ್ಷಾ ಸಮಿತಿಯವರು, ಆಡಳಿತ ವೈಧ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಗರೀಕರು ಮನವಿ ಮಾಡಿದ್ದಾರೆ …
ಓಂಕಾರ ಎಸ್. ವಿ. ತಾಳಗುಪ್ಪ…
ರಘುರಾಜ್ ಹೆಚ್.ಕೆ…9449553305…