
ತೀರ್ಥಹಳ್ಳಿ ತಾಲೂಕಿನ ಮುಂಚೂಣಿಯ ಸರ್ಕಾರಿ ಶಾಲೆ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಗೆ ಭೇಟಿ ನೀಡಿದ, ಎಂ ಎ ನಟರಾಜ್ ಅವರಿಗೆ ಶಾಲಾ ಬಳಗದ ಪರವಾಗಿ ಗೌರವ ಸಲ್ಲಿಸಿ, ಸನ್ಮಾನ ಮಾಡಲಾಯಿತು.
ನಂತರ ಮಾತನಾಡಿದ ಬಳ್ಳಾರಿ ಅಡಿಷನಲ್ ಎಸ್ ಪಿ, ಎಂ ಎ ನಟರಾಜ್, ಅವರು ಶಾಲೆಯ ಸಮಗ್ರ ಪ್ರಗತಿಗೆ ಸರ್ವರನ್ನು ಪ್ರಶಂಸಿ ಅಭಿನಂದಿಸಿದರು,
ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಯ ಜೊತೆಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ ಮುಖ್ಯ ಶಿಕ್ಷಕರಾದ ಮಂಜು ಬಾಬು ಹೆಚ್ ಪಿ, ಶಿಕ್ಷಕರಾದ ಸುಬ್ರಮಣ್ಯ ಎಸ್, ಆನಂದನ್, ಮಹಾಂತೇಶ್, ವೀರೇಶ್, ಶೌಕತ್ ಆಲಿ, ಬೀರಪ್ಪ ಇಟಗಿ ರೇವತಿ ಹೆಚ್ ಬಿ, ಮತ್ತು ಮಕ್ಕಳು ಹಾಜರಿದ್ದರು...
ರಘುರಾಜ್ ಹೆಚ್.ಕೆ…9449553305…